ಜಡಿಮಳೆಗೆ ಮುದ್ದೆಯ ಜೊತೆಗೆ ಗೊಡ್ಡುಖಾರ ಕಾಂಬಿನೇಷನ್
ಚಳಿ ಮತ್ತು ಮಳೆಯ ಅನುಭವವಾಗುವುದು ಮಳೆಗಾಲದಲ್ಲಿ ಮಾತ್ರ. ಮಳೆಗಾಲ ಶುರುವಾಯಿತೆಂದರೆ ಸತ್ತು ಹೋಗಿರುವ ಬೇರುಗಳಿಗೆ ಜೀವ ಬಂದು ಸೊಂಪಾಗಿ ಬೆಳೆದು ಮಧುವಣಗಿತ್ತಿಯಂತೆ ನಳನಳಿಸುತ್ತಿರುತ್ತದೆ. ಯಾಕೀಗ ಚಳಿ ಮಳೆಯ…
ಚಳಿ ಮತ್ತು ಮಳೆಯ ಅನುಭವವಾಗುವುದು ಮಳೆಗಾಲದಲ್ಲಿ ಮಾತ್ರ. ಮಳೆಗಾಲ ಶುರುವಾಯಿತೆಂದರೆ ಸತ್ತು ಹೋಗಿರುವ ಬೇರುಗಳಿಗೆ ಜೀವ ಬಂದು ಸೊಂಪಾಗಿ ಬೆಳೆದು ಮಧುವಣಗಿತ್ತಿಯಂತೆ ನಳನಳಿಸುತ್ತಿರುತ್ತದೆ. ಯಾಕೀಗ ಚಳಿ ಮಳೆಯ…
ನವದೆಹಲಿ:ಅಮುಲ್ ಮತ್ತು ಮದರ್ ಡೈರಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದ್ದು, ಹಾಲಿನ ಬೆಲೆ 2 ರೂಗಳಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಸರ್ಕಾರದ ಜಿಎಸ್ಟಿ…
ಯಾರಿಗೆ ತಾನೇ ಸುಂದರವಾಗಿ ಕಾಣಿಸಬೇಕು ಎಂದು ಆಸೆ ಇರುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಸುಂದರವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಸುಂದರವಾಗಿ ಕಾಣಲು ಯಾರು ಯಾವ ಪ್ರಾಡಕ್ಟ್…
ನಮ್ಮ ಹಿರಿಯರು ಮೊದಲಿನಿಂದಲೂ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡು ಬಂದಿದ್ದಾರೆ.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಾವರಿ ಗಣೇಶಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ರಾಸಾಯನಿಕ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಬಣ್ಣದ…
ಕಲಬುರ್ಗಿ: ಕುಡಿತ ಚಟವನ್ನು ದೂರ ಮಾಡಲು ನಾಟಿ ಔಷಧಿಯನ್ನು ಸೇವಿಸಿದ್ದ 3 ಜನರು ಸಾವನ್ನಪ್ಪಿದ್ದು, ಈ ಮತ್ತೆ ಒಬ್ಬ ವ್ಯಕ್ತಿ ಪ್ರಾಣವನ್ನು ತ್ಯಜಿಸಿರುವ ಘಟನೆಯು ಕಲಬುರ್ಗಿ ಜಿಲ್ಲೆಯ…
ಬೆಂಗಳೂರು: ನಗರಗಳಲ್ಲಿ ಹೆಚ್ಚಿದ ರೇಬಿಸ್ ಪ್ರಕರಣದ ಪರಿಣಾಮ 17 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.ಇತ್ತಿಚೆಗಿನ ದಿನಗಳಲ್ಲಿ ಬೀದಿ ನಾಯಿ, ಸಾಕಿರುವ ನಾಯಿಗಳ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ.…
ಬೆಂಗಳೂರು: ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿ, ಉಳಿದಂತೆ ಯಾರೊಬ್ಬರ ಪಡಿತರ ಚೀಟಿಯನ್ನು ರದ್ದು ಮಾಡದಂತೆ ಆಹಾರ ಇಲಾಖೆ ಖಡಕ್ ಆದೇಶವನ್ನು ಹೊರಡಿಸಿರುವುದು ತಿಳಿದುಬಂದಿದೆ. ಈ…
ನಮ್ಮ ಜನರು ಈ ಆಧುನಿಕ ಜೀವನ ಶೈಲಿಯಿಂದ ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಿದ್ದು,ಚಿಕ್ಕ ಸಮಸ್ಯೆಗಳಿಂದ ದೊಡ್ಡ ಸಮಸ್ಯೆಗೂ ಸಿಲುಕಿಕೊಂಡಿರುತ್ತಾರೆ.ಎಲ್ಲರೂ ಅನುಭವಿಸುತ್ತಿರುವ ಸಾಮಾನ್ಯವಾದ ಸಮಸ್ಯೆಯೆಂದರೆ ವಯಸ್ಸಿಗೆ ಮೀರಿದ ಆಕಾರ, ಮತ್ತು…
ದೀಪಾವಳಿ ಹಬ್ಬವೆಂದರೆ ಪಟಾಕಿ ಇದ್ದೇಯಿರುತ್ತದೆ. ಆದರೆ ದೀಪಾವಳಿ ಹಬ್ಬದ ಅಚರಣೆಯ ವೇಳೆಯಲ್ಲಿ ಪಟಾಕಿ ಮಳಿಗೆಗಳಿಗೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವ ಹಾಗೆ ಅನುಮತಿಯನ್ನುನೀಡಿ ಮಳಿಗೆ ಮಾಲೀಕರಿಂದ…
ಟಿವಿ ಮೊಬೈಲ್ ಎಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲವೇಳಿ.ಚಿಕ್ಕ ಮಕ್ಕಳಿಗೂ ಅಚ್ಚುಮೆಚ್ಚಾಗಿರುವ ಟಿವಿ, ಕಂಪ್ಯೂಟರ್, ಮತ್ತು ಪೋನ್ ಹೆಚ್ಚು ಬಳಸುವುದರಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ…