ಒಣತ್ವಚೆಯ ಆರೈಕೆಗೆ ಕೆಲವೊಂದಿಷ್ಟು ಮನೆಮದ್ದುಗಳು!
ಚಳಿಗಾಲ ಬಂದರೆ ಡ್ರೈ ಸ್ಕಿನ್ ಇರುವವರು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಬಾಡಿಲೋಷನ್ ಹಚ್ಚದಿದ್ರೆ ಅವರ ಕೈಕಾಲುಗಳು ಒಣಗಿ ಶುಷ್ಕವಾಗಿ ನವೆ, ತುರಿಕೆ, ಕೈಕಾಲು ಬೆಳ್ಳಬೆಳ್ಳಗೆ ಕಾಣುವುದು. ಫುಲ್…
ಚಳಿಗಾಲ ಬಂದರೆ ಡ್ರೈ ಸ್ಕಿನ್ ಇರುವವರು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಬಾಡಿಲೋಷನ್ ಹಚ್ಚದಿದ್ರೆ ಅವರ ಕೈಕಾಲುಗಳು ಒಣಗಿ ಶುಷ್ಕವಾಗಿ ನವೆ, ತುರಿಕೆ, ಕೈಕಾಲು ಬೆಳ್ಳಬೆಳ್ಳಗೆ ಕಾಣುವುದು. ಫುಲ್…
ಚಳಿಗಾಲ ಶುರುವಾಗುತ್ತಿದ್ದಂತೆ ಎಲ್ಲೋ ಎತ್ತಿಟ್ಟಿದ್ದ ಸ್ವೇಟರ್, ಟೋಪಿ, ಸಾಕ್ಸ್, ಗ್ಲೌಸ್ ಇನ್ನೂ ಮುಂ ತಾದವನ್ನು ಮೊದಲು ಆಚೆ ತೆಗೆದು ಸ್ವಚ್ಚಗೊಳಿಸಿ ಉಪಯೋಗಿಸಲು ಮುಂದಾಗುತ್ತೇವೆ. ಈ ಚಳಿಯೆಂಬುದು ನಮ್ಮ…
ಚಳಿಗಾಲವೆಂದರೆ ಅಯ್ಯೋ ಈ ಚಳಿಯಲ್ಲಿ ಇಷ್ಟು ಬೇಗ ಎದ್ದು ಏನು ಮಾಡುವುದು ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎನ್ನುವವರೇ . ಏಕೆಂದರೆ ಚಳಿಗೆ ನಮ್ಮ ದೇಹ ಬೆಚ್ಚಗಿರುವ…
ಬೆಂಗಳೂರು: ಪಬ್ಲಿಕ್ ಪ್ಲೇಸ್ಗಳಲ್ಲಿ ಪಾರಿವಾಳಗಳಿಗೆ ಆಹಾರವನ್ನು ನೀಡಿದರೆ ದಂಡ ವಿಧಿಸಲಾಗುತ್ತದೆ .ಏಕೆಂದರೆ ಪಾರಿವಾಳಗಳ ಮಲ-ಮೂತ್ರದಿಂದ ಸೋಂಕುಗಳು ತಗುಲುವುದಲ್ಲದೇ, ಉಸಿರಾಟದಂತಹ ತೊಂದರೆಗಳು ಉಂಡಾಗುತ್ತವೆ ಎಂದು ಆರೋಗ್ಯ ಸಚಿವ ದಿನೇಶ್…
ಚಳಿ ಮತ್ತು ಮಳೆಯ ಅನುಭವವಾಗುವುದು ಮಳೆಗಾಲದಲ್ಲಿ ಮಾತ್ರ. ಮಳೆಗಾಲ ಶುರುವಾಯಿತೆಂದರೆ ಸತ್ತು ಹೋಗಿರುವ ಬೇರುಗಳಿಗೆ ಜೀವ ಬಂದು ಸೊಂಪಾಗಿ ಬೆಳೆದು ಮಧುವಣಗಿತ್ತಿಯಂತೆ ನಳನಳಿಸುತ್ತಿರುತ್ತದೆ. ಯಾಕೀಗ ಚಳಿ ಮಳೆಯ…
ನವದೆಹಲಿ:ಅಮುಲ್ ಮತ್ತು ಮದರ್ ಡೈರಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದ್ದು, ಹಾಲಿನ ಬೆಲೆ 2 ರೂಗಳಷ್ಟು ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ಸರ್ಕಾರದ ಜಿಎಸ್ಟಿ…
ಯಾರಿಗೆ ತಾನೇ ಸುಂದರವಾಗಿ ಕಾಣಿಸಬೇಕು ಎಂದು ಆಸೆ ಇರುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಸುಂದರವಾಗಿ ಕಾಣಬೇಕೆಂಬ ಹಂಬಲ ಇದ್ದೇ ಇರುತ್ತದೆ. ಸುಂದರವಾಗಿ ಕಾಣಲು ಯಾರು ಯಾವ ಪ್ರಾಡಕ್ಟ್…
ನಮ್ಮ ಹಿರಿಯರು ಮೊದಲಿನಿಂದಲೂ ಗಣೇಶ ಚತುರ್ಥಿಯನ್ನು ಆಚರಿಸಿಕೊಂಡು ಬಂದಿದ್ದಾರೆ.ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಾವರಿ ಗಣೇಶಗಳನ್ನು ಮಾರಾಟ ಮಾಡಲಾಗುತ್ತದೆ. ಹೀಗೆ ರಾಸಾಯನಿಕ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಬಣ್ಣದ…
ಕಲಬುರ್ಗಿ: ಕುಡಿತ ಚಟವನ್ನು ದೂರ ಮಾಡಲು ನಾಟಿ ಔಷಧಿಯನ್ನು ಸೇವಿಸಿದ್ದ 3 ಜನರು ಸಾವನ್ನಪ್ಪಿದ್ದು, ಈ ಮತ್ತೆ ಒಬ್ಬ ವ್ಯಕ್ತಿ ಪ್ರಾಣವನ್ನು ತ್ಯಜಿಸಿರುವ ಘಟನೆಯು ಕಲಬುರ್ಗಿ ಜಿಲ್ಲೆಯ…
ಬೆಂಗಳೂರು: ನಗರಗಳಲ್ಲಿ ಹೆಚ್ಚಿದ ರೇಬಿಸ್ ಪ್ರಕರಣದ ಪರಿಣಾಮ 17 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.ಇತ್ತಿಚೆಗಿನ ದಿನಗಳಲ್ಲಿ ಬೀದಿ ನಾಯಿ, ಸಾಕಿರುವ ನಾಯಿಗಳ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ.…