Category: ಸಿನಿಮಾ / ಮನರಂಜನೆ

ನುಡಿದಂತೆ ನಡೆದ ರವಿಚಂದ್ರನ್: ‘ಶಾಂತಿ ಕ್ರಾಂತಿ’ಯಿಂದ ‘ರವಿಮಾಮ’ ಚಿತ್ರದವರೆಗಿನ ರೋಚಕ ಕಹಾನಿ!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಪ್ಯಾನ್ ಇಂಡಿಯಾ’ (Pan-India) ಎಂಬ ಪದ ಹುಟ್ಟಿಕೊಳ್ಳುವ ದಶಕಗಳ ಮುನ್ನವೇ, ಆ ಸಾಹಸಕ್ಕೆ ಕೈಹಾಕಿ ಇತಿಹಾಸ ಸೃಷ್ಟಿಸಿದವರು ನಮ್ಮ ಕ್ರೇಜಿಸ್ಟಾರ್ ವಿ. ರವಿಚಂದ್ರನ್.…

ತಾಯ್ನುಡಿಯ ಮಹತ್ವ ಸಾರಿದ ನಟ ಧನುಷ್: ಸ್ವಭಾಷೆ ಕಡೆಗಣಿಸುವವರ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ!

ಚೆನ್ನೈ: ಆಧುನಿಕತೆ ಹಾಗೂ ಆಂಗ್ಲ ಭಾಷೆಯ ವ್ಯಾಮೋಹದಲ್ಲಿ ತಮ್ಮ ಮಾತೃಭಾಷೆಯನ್ನೇ ಮರೆಯುತ್ತಿರುವ ಇಂದಿನ ಪೀಳಿಗೆಗೆ ಬಹುಭಾಷಾ ನಟ ಧನುಷ್ ಬಲವಾದ ಸಂದೇಶವೊಂದನ್ನು ನೀಡಿದ್ದಾರೆ. “ತಮ್ಮ ಮಾತೃಭಾಷೆಯನ್ನು ನಿರರ್ಗಳವಾಗಿ…

ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ‘ಸ್ಪೈಡರ್-ಮ್ಯಾನ್’: ಕೇವಲ 6 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಮಾಯಿ!

New delhi: ಹಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಹೈಪ್ ಸೃಷ್ಟಿಸಿದ್ದ ಮಾರ್ವೆಲ್ ಸ್ಟುಡಿಯೋಸ್‌ನ ಹೊಸ ಸಿನಿಮಾ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ (Spider-Man: Brand…

ನಟಿ ತ್ರಿಶಾ ವಿವಾದದಲ್ಲಿ ಉದಯನಿಧಿ ಸ್ಟಾಲಿನ್ ಹೆಸರು ತಳುಕು ಹಾಕಿಕೊಂಡಿದ್ದೇಗೆ? ವೈರಲ್ ಸುದ್ದಿಯ ಹಿಂದಿನ ಸತ್ಯ!

ಚೆನ್ನೈ: ತಮಿಳುನಾಡಿನ ಕ್ರೀಡಾ ಸಚಿವ ಹಾಗೂ ನಟ ಉದಯನಿಧಿ ಸ್ಟಾಲಿನ್ ಅವರನ್ನು ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ…

ರಿಯಾಲಿಟಿ ಶೋನಲ್ಲಿ ಕಣ್ಣೀರಿಟ್ಟ ಸಲ್ಮಾನ್ ಖಾನ್: ಕೃಷ್ಣಮೃಗ ಪ್ರಕರಣದ ಜೈಲು ದಿನಗಳ ಕರಾಳ ನೆನಪು ಬಿಚ್ಚಿಟ್ಟ ಭಾಯ್‌ಜಾನ್!

ಮುಂಬೈ: ಬಾಲಿವುಡ್‌ನ ‘ಭಾಯ್‌ಜಾನ್’ ಸಲ್ಮಾನ್ ಖಾನ್ ಅವರು ರಿಯಾಲಿಟಿ ಶೋ ವೇದಿಕೆಯ ಮೇಲೆ ಕಣ್ಣೀರಿಟ್ಟ ಅಪರೂಪದ ಹಾಗೂ ಭಾವುಕ ಘಟನೆ ನಡೆದಿದೆ. ಕೃಷ್ಣಮೃಗ ಬೇಟೆ ಪ್ರಕರಣಕ್ಕೆ (Blackbuck…

ಅಂತರ್ಜಾಲದಲ್ಲಿ ಕಿಚ್ಚು ಹೊತ್ತಿಸಿದ ‘ತಬಾಹಿ’ ಚೆಲುವೆ: ರೆಡ್ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಫಿದಾ!

ಬೆಂಗಳೂರು :‘ತಬಾಹಿ’ (Tabahi) ಹಾಡಿನ ಮೂಲಕ ಸಂಗೀತ ಪ್ರಿಯರ ಹಾಗೂ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಸೌಂದರ್ಯವತಿಯ ಲೇಟೆಸ್ಟ್ ಫೋಟೋಶೂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಮ್ಮ…

ರೈತರ ಪರ ನಿಲ್ಲುವುದು ಡಾ.ರಾಜ್‌ಕುಮಾರ್ ನೀಡಿದ ಜವಾಬ್ದಾರಿ: ಅನ್ನದಾತರಿಗೆ ಬೆಂಬಲ ಸೂಚಿಸಿದ ಜಯಮಾಲಾ!

ಬೆಂಗಳೂರು :ನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಹೋರಾಟಕ್ಕಿಳಿದಾಗ ಕನ್ನಡ ಚಿತ್ರರಂಗ ಸದಾ ಅವರ ಬೆನ್ನಿಗೆ ನಿಲ್ಲುತ್ತದೆ. ವರನಟ ಡಾ.ರಾಜ್‌ಕುಮಾರ್ ಅವರು ಅಂದೇ ನಮಗೆ ಈ ಜವಾಬ್ದಾರಿಯನ್ನು…

ರೈತ ಸಂಘಟನೆಗಳ ಎಚ್ಚರಿಕೆ: ಚಾಮರಾಜನಗರದಲ್ಲಿ ‘ಜನನಾಯಗನ್’ ಸಿನಿಮಾ ಪ್ರದರ್ಶನ ದಿಢೀರ್ ರದ್ದು!

ಚಾಮರಾಜನಗರ: ರೈತ ಸಂಘಟನೆಗಳ ತೀವ್ರ ವಿರೋಧ ಹಾಗೂ ಎಚ್ಚರಿಕೆಯ ಹಿನ್ನೆಲೆಯಲ್ಲಿ ಚಾಮರಾಜನಗರದ ಚಿತ್ರಮಂದಿರವೊಂದರಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಜನನಾಯಗನ್’ ಸಿನಿಮಾದ ಪ್ರದರ್ಶನವನ್ನು ದಿಢೀರ್ ಆಗಿ ರದ್ದುಗೊಳಿಸಿದ ಘಟನೆ ನಡೆದಿದೆ. ಗಡಿಜಿಲ್ಲೆ…

ಬಹುನಿರೀಕ್ಷಿತ ‘ರಾಮಾಯಣ’ ಝಲಕ್ ಬಗ್ಗೆ ರಿಷಬ್ ಶೆಟ್ಟಿ ಭೇಷ್: ಬಾಲಿವುಡ್ ನಟ ಹಾಗೂ ಯಶ್‌ಗೆ ಸ್ಪೆಷಲ್ ವಿಶ್!

ಬೆಂಗಳೂರು :ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಹುಕೋಟಿ ವೆಚ್ಚದ ‘ರಾಮಾಯಣ’ ಸಿನಿಮಾದ ಟ್ರೈಲರ್ ಇದೀಗ ಎಲ್ಲೆಡೆ ಸೆನ್ಸೇಷನ್…

ದಳಪತಿ ವಿಜಯ್ ವಿದಾಯದ ಸಿನಿಮಾ ‘ಜನ ನಾಯಗನ್’: ಮೊದಲ ವಾರದಲ್ಲಿ 250 ಕೋಟಿ ರೂ. ಕ್ಲಬ್ ಸೇರಿದ ಚಿತ್ರ!

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಹಾಗೂ ಅವರ ನಟನಾ ಬದುಕಿನ ಕೊನೆಯ ಚಿತ್ರವೆಂದೇ ಹೇಳಲಾಗುತ್ತಿರುವ ‘ಜನ ನಾಯಗನ್’ (Jana…