Category: ದೇಶ

ನ.01ರಿಂದ ಎಲ್ಲಾ ಥಿಯೇಟರಿನಲ್ಲಿ ಕನ್ನಡ ಚಿತ್ರಗಳನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು!

ನವೆಂಬರ್‌ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಅಚರಿಸುತ್ತಾರೆ.ಎಲ್ಲಾ ಚಿತ್ರಮಂದಿರಗಳಲ್ಲಿ ನ.01ರಿಂದ ನ 07ರವರೆಗೆ 1 ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಎಲ್ಲಾ ಥಿಯೇಟರ್‌ಗಳಲ್ಲಿ ಪ್ರಸಾರ…

ಶುಭಮನ್‌ ಗಿಲ್‌ನ ದಾಖಲೆಯನ್ನು ಹಿಂದಿಕ್ಕಿದ ರೋಹಿತ್‌ ಶರ್ಮಾ!

ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ದಾಖಲೆ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ICCಏಕದಿನ ಪಂದ್ಯದಲ್ಲಿ ಬ್ಯಾಟಿಂಗ್‌ ಅಂಕದಲ್ಲಿ ನಂ.1 ಸ್ಥಾನವನ್ನು ಪಡೆಯುವುದರ ಮೂಲಕ ನಂ.1 ಸ್ತಾನ ಪಡೆದ…

ಪಾಕ್‌ ಆಟಗಾರ್ತಿಯರ ಜೊತೆ ಹ್ಯಾಂಡ್‌ ಶೇಕ್‌ ಮಾಡುವಂತಿಲ್ಲ: ಬಿಸಿಸಿಐ ಸೂಚನೆ

ನವದೆಹಲಿ: ಏಷ್ಯಾಕಪ್‌ ಸಮಯದಲ್ಲಿ ಭಾರತದ ಪುರುಷರ ತಂಡ ತೆಗೆದುಕೊಂಡ ನಿರ್ಧಾರದ ನಂತರ , ಭಾನುವಾರ ನಡೆಯಲಿರುವ ಮಹಿಳಾ ವಿಶ್ವಕಪ್‌ ಲೀಗ್‌ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರ್ತಿಯವರ ಹ್ಯಾಂಡ್‌…

ಉತ್ತರಾಕಾಂಡದ ಡೆಹ್ರಾಡೂನ್‌ ನದಿಯಲ್ಲಿ 10ಜನ ಕಾರ್ಮಿಕರು ಕೊಚ್ಚಿಹೋಗುತ್ತಿರುವ ವಿಡಿಯೋ ವೈರಲ್!

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನೀರಿನಲ್ಲಿ 10 ಮಂದಿ ಕಾರ್ಮಿಕರು ಕೊಚ್ಚಿ ಹೋಗುತ್ತಿರುವ ವಿಡಿಯೋ ವೈರಲ್‌ ಆಗಿದೆ. ಉಕ್ಕಿ…

15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ರವರು ಪ್ರಮಾಣ ವಚನ ಸ್ವೀಕಾರ!

ನವದೆಹಲಿ:15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ರವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿಭವನದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ರಾಧಾಕೃಷ್ಣರವರಿಗೆ ಪ್ರಮಾಣವಚನವನ್ನು ಬೋಧಿಸಿದ್ದಾರೆ. ಸಿ.ಪಿ.ರಾಧಾಕೃಷ್ಣನ್‌ರವರು ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ…

ನೇಪಾಳದ ಕಟ್ಮಂಡುವಿನಲ್ಲಿ ಭಾರತೀಯ ಯಾತ್ರಿಕರಿದ್ದ ಬಸ್‌ ಮೇಲೆ ಕಲ್ಲು ತೂರಾಟ!

ನೇಪಾಳದ ಕಟ್ಮಂಡುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಭಾರತೀಯ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಈ ಘಟನೆಯಲ್ಲಿ ಹೆಚ್ಚು ಜನರು ಗಾಯಗೊಂಡಿರುವುದು ವರದಿಯಲ್ಲಿ ತಿಳಿದುಬಂದಿದೆ.…

ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಅಮಿತ್‌ ಮಿಶ್ರಾ!

ನವದೆಹಲಿ: ಭಾರತದ ಸ್ಪಿನ್ನರ್‌ ಆಟಗಾರ ಅಮಿತ್‌ ಮಿಶ್ರಾ ಎಲ್ಲಾ ರೀತಿಯ ಕ್ರಿಕೆಟ್‌ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.2017ರಲ್ಲಿ ಕೊನೆ ಬಾರಿ ಇಂಡಿಯಾದ ಪರವಾಗಿ ಆಟವಾಡಿದ್ದರು.2024ರಲ್ಲಿ ಲಕ್ನೋ ಸೂಪರ್‌ ಜೆಂಟ್ಸ್‌…

ಐ.ಎಂ.ಎಫ್‌ ಕಾರ್ಯನಿರ್ದೇಶಕರಾಗಿ ಆರ್.ಬಿ.ಐನ ಮಾಜಿ ಗವರ್ನರ್‌ ಡಾ.ಉರ್ಜಿತ್‌ ಪಟೇಲ್‌ ನೇಮಕ

ನವದೆಹಲಿ: ಆರ್.ಬಿ.ಐ.ನ ಗವರ್ನರ್‌ ಡಾ.ಉರ್ಜಿತ್‌ ಪಟೇಲ್‌ರನ್ನು 3ವರ್ಷಗಳ ಕಾಲ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.

BCCI ಹಂಗಾಮಿ ಮುಖ್ಯಸ್ಥರಾಗಿ ರಾಜೀವ್‌ ಶುಕ್ಲಾ‌ ನೇಮಕ

BCCI ಹಂಗಾಮಿ ಮುಖ್ಯಸ್ಥರಾಗಿ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ರಾಜೀವ್‌ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ಮಾಜಿ ವೇಗಿ ರೋಜರ್‌…

ಭಾರತೀಯ ಸೇವಾ ಸೈನಿಕನ ಮೇಲೆ ಟೋಲ್‌ ಸಿಬ್ಬಂಧಿ ಅಟ್ಟಹಾಸ!

ಮೀರತ್:‌ ಭಾರತೀಯ ಸೈನಿಕರ ಮೇಲೆ ಟೋಲ್‌ ಪ್ಲಾಜಾ ಸಿಬ್ಬಂದಿ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆಯು ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿರುವುದು ತಿಳಿದುಬಂದಿದೆ. ಸೈನಿಕರ ಮೇಲೆ ಹತ್ಯೆ ಮಾಡಿರುವ…