Category: ರಾಜ್ಯ

ಚೈತ್ಯಭೂಮಿ, ರಾಜಗೃಹ ದರ್ಶನಕ್ಕೆ ಕೆಂಪೇಗೌಡ ಏರ್‌ಪೋರ್ಟ್‌ನಿಂದ ಮುಂಬೈಗೆ ಹಾರಿದ ದೇವನಹಳ್ಳಿಯ 200 ವಿದ್ಯಾರ್ಥಿಗಳು!

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಜ್ಜೆಗುರುತುಗಳನ್ನು ಕಣ್ತುಂಬಿಕೊಳ್ಳುವ ಮತ್ತು ಅವರ ಆದರ್ಶಗಳನ್ನು ಅರಿಯುವ ಉದ್ದೇಶದಿಂದ ದೇವನಹಳ್ಳಿ ತಾಲೂಕಿನ 200ಕ್ಕೂ ಹೆಚ್ಚು…

ಕ್ರಾಂತಿಯತ್ತ ಕರ್ನಾಟಕದ ಯುವಜನತೆ: KPSC ಅಕ್ರಮದ ವಿರುದ್ಧ Gen-Z ಸ್ಟೈಲ್ ಹೋರಾಟಕ್ಕೆ ಮೆಗಾ ಪ್ಲ್ಯಾನ್!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಿಬರುತ್ತಿರುವ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿಳಂಬ ನೀತಿಯನ್ನು ಖಂಡಿಸಿ ರಾಜ್ಯದ ವಿದ್ಯಾರ್ಥಿಗಳು…

ಮುಸ್ಲಿಮರಿಗೆ ಸಾಂವಿಧಾನಿಕ ಹಕ್ಕುಗಳಿಲ್ವಾ?: ಯುಪಿಯಲ್ಲಿ ಬೆಳಗಿನ ಜಾವ ಮಸೀದಿ ನೆಲಸಮ ಮಾಡಿದ್ದಕ್ಕೆ ಗುಡುಗಿದ ಓವೈಸಿ!

ಸಹರಾನ್‌ಪುರ: ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಸುಮಾರು 115 ವರ್ಷಗಳಷ್ಟು ಹಳೆಯದಾದ ಮಸೀದಿಯನ್ನು ಶನಿವಾರ ಮುಂಜಾನೆ ಜಿಲ್ಲಾಡಳಿತ ನೆಲಸಮಗೊಳಿಸಿದೆ. ಈ ಕಾರ್ಯಾಚರಣೆಯನ್ನು ಖಂಡಿಸಿರುವ ಎಐಎಂಐಎಂ…

ಟಿವಿಕೆ ಸರ್ಕಾರದ ಮಹತ್ವದ ಹೆಜ್ಜೆ: ತಮಿಳುನಾಡಿನ ಹೊಸ ಏರ್‌ಪೋರ್ಟ್‌ಗೆ 2 ಜಾಗ ಫೈನಲ್, ರೈತರ ಪರ ನಿಂತ ಸಿಎಂ ವಿಜಯ್!

ಚೆನ್ನೈ: ಇತ್ತೀಚಿನ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿನ ಗೆಲುವಿನ ನಂತರ ಜನಪ್ರಿಯ ಯೋಜನೆಗಳ ಮೂಲಕ ಗಮನ ಸೆಳೆಯುತ್ತಿರುವ ಸಿಎಂ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರ,…

ಸೈಬರ್ ಕಿಡಿಗೇಡಿಗಳಿಗೆ ನಟಿ ರಮ್ಯಾ ಖಡಕ್ ಎಚ್ಚರಿಕೆ: ಕಾನೂನು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವ ಕಿಡಿಗೇಡಿಗಳಿಗೆ ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾ (ದಿವ್ಯ ಸ್ಪಂದನ) ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.…

ಅಕ್ಷರ ಜ್ಞಾನದ ದಾಸೋಹಿಗಳಿಗೆ ಮೀಸಲಾದ ದಿನ: ಶಿಕ್ಷಕರ ದಿನಾಚರಣೆಯ ಇತಿಹಾಸ ಮತ್ತು ಮಹತ್ವ!

ಬೆಂಗಳೂರು: “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ, ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗುರುವಿನ ಅಥವಾ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ,…

ಸಕ್ಕರೆ ನಾಡಿನಲ್ಲಿ ಹಂದಿಜ್ವರದ ಭೀತಿ: ಮಂಡ್ಯದಲ್ಲಿ ಯುವಕನಿಗೆ H1N1 ಪಾಸಿಟಿವ್, ಸ್ಥಿತಿ ಗಂಭೀರ!

ಮಂಡ್ಯ: ಜಿಲ್ಲೆಯಲ್ಲಿ ಇದೀಗ H1N1 (ಹಂದಿಜ್ವರ) ಸೋಂಕಿನ ಭೀತಿ ಶುರುವಾಗಿದ್ದು, ಯುವಕನೊಬ್ಬನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ…

ಕಾಮಗೆರೆಯಲ್ಲಿ ಕಲ್ಲು ಮಿಶ್ರಿತ ರಾಗಿ ವಿತರಣೆ ಆರೋಪ 30 ಕೆಜಿ ರಾಗಿಯಲ್ಲಿ 13 ಕೆಜಿ ಕಲ್ಲೇ ಇದೆ ಎಂದ ಗ್ರಾಹಕ!

ಕೊಳ್ಳೇಗಾಲ: ತಾಲ್ಲೂಕಿನ ಕಾಮಗೆರೆ ಗ್ರಾಮದ ಪಿಎಸಿಸಿಬಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು ಮಿಶ್ರಿತ ಕಳಪೆ ರಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಹಕ ಮಧು ಅವರು ಆರೋಪಿಸಿದ್ದಾರೆ. ನಮ್ಮ…

ಬಾಬಾಸಾಹೇಬರ ಹೆಜ್ಜೆಗುರುತುಗಳ ದರ್ಶನ: ಮುಂಬೈಗೆ ಹಾರಿದ ದೇವನಹಳ್ಳಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು!

ದೇವನಹಳ್ಳಿ: ಬಡತನ ಹಾಗೂ ಸೌಲಭ್ಯಗಳ ಕೊರತೆಯ ನಡುವೆ ಅಕ್ಷರ ಕಲಿಯುತ್ತಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಅನಾಥಾಶ್ರಮದ ಮಕ್ಕಳಿಗೆ ಇದೀಗ ಆಕಾಶದಲ್ಲಿ ಹಾರುವ ವಿಮಾನ ಏರುವ ಅದೃಷ್ಟ…

ದಲಿತ ನಾಯಕನೆಂಬ ಕಾರಣಕ್ಕೆ ವೇದಿಕೆ ಶುದ್ಧೀಕರಣ: ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಎಫ್‌ಐಆರ್ ದಾಖಲು!

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದಲ್ಲಿ ಭಾಷಣ ಮಾಡಿದ್ದ ವೇದಿಕೆಯನ್ನು ಶುದ್ಧೀಕರಣ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್…