ಅನ್ಯಾಯ, ನಿರುದ್ಯೋಗ ಮುಕ್ತ ಸಮಾಜ ನಿರ್ಮಾಣವೇ ನಿಜವಾದ ಸ್ವಾತಂತ್ರ್ಯ: ಯುವಜನತೆಗೆ ಸಚಿವ ಎಸ್. ಮಧು ಬಂಗಾರಪ್ಪ ಸಂದೇಶ!
ಬೆಂಗಳೂರು: “ಬ್ರಿಟಿಷರಿಂದ ನಾವು ಭೌತಿಕವಾಗಿ ಸ್ವಾತಂತ್ರ್ಯ ಪಡೆದಿದ್ದೇವೆ, ಆದರೆ ಪ್ರಸ್ತುತ ದಿನಗಳಲ್ಲಿ ಬಡತನ, ಹಸಿವು, ನಿರುದ್ಯೋಗ ಹಾಗೂ ಅನ್ಯಾಯದ ವಿರುದ್ಧ ನಮ್ಮ ಹೊಸ ಸ್ವಾತಂತ್ರ್ಯ ಹೋರಾಟ ನಡೆಯಬೇಕಿದೆ”…
