ಹಾಸನ: ಸಿಎಂ ಸಿದ್ದರಾಮಯ್ಯನವರು ನಾಳೆ ಅಂದರೆ ಅಕ್ಟೋಬರ್15 ಹಾಸನ ಜಿಲ್ಲೆಗೆ ಪ್ರವಾಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಹಾಸನ ನಗರದ ಭವನಹಳ್ಳಿ ಹೆಲಿಪ್ಯಾಡ್ಗೆ ಹಾಜರಾಗಿ ,ವಿವಿಧ ಕಾರ್ಯಕ್ರಮಗಳಲ್ಲಿ ಬೇಟಿ ನೀಡಿ, ಶ್ರೀ ಹಾಸನಾಂಭೆ ದೇವಾಲಯಕ್ಕೆ ತೆರಳಿ ದೇವಿ ದರ್ಶನವನ್ನು ಪಡೆಯಲಿದ್ದಾರೆ.
