ರೇಣುಕಾಸ್ವಾಮಿ ಹತ್ಯೆ ಪ್ರಕರಣ!ನಂ.3ಕ್ಕೆ ದೋಷಾರೋಪವನ್ನು ನಿಗದಿ ಮಾಡಿದ ನ್ಯಾಯಾಲಯ!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರ ದೋಷಾರೋಪ ಸಲ್ಲಿಸಲು ಕೋರ್ಟ್ ದಿನಾಂಕವನ್ನು ನಿಗದಿ ಮಾಡಿದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರ ದೋಷಾರೋಪ ಸಲ್ಲಿಸಲು ಕೋರ್ಟ್ ದಿನಾಂಕವನ್ನು ನಿಗದಿ ಮಾಡಿದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ…
ಬೆಂಗಳೂರು: ಹಾಸಿಗೆ ಮತ್ತು ದಿಂಬು ನೀಡಲು ಕೋರ್ಟ್ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್ಗೆ ನಿರಾಸೆಯಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ದರ್ಶನ್ಗೆ ನಿರಾಸೆಯುಂಟಾಗಿದೆ.ದಿಂಬು ಹಾಸಿಗೆ ನೀಡಲು…
ಬೆಂಗಳೂರು: ದಿಂಬು ಹಾಸಿಗೆಗಾಗಿ ದರ್ಶನ್ ಪರ ವಕೀಲರು ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು.ತಿಂಗಳಿಗೆ 1 ಸಾರಿ ಮಾತ್ರ ಬಟ್ಟೆ ಮತ್ತು ಹೊದಿಕೆಗಳನ್ನು ಒದಗಿಸಲು 57ನೇ ಸಿಸಿಎಚ್ ನ್ಯಾಯಾಲಯ ಆದೇಶವನ್ನು…
ಬೆಂಗಳೂರು: ಮಿಸ್ಸಿಂಗ್ ಆದವರನ್ನು ಹುಡುಕದೇ ಕೇಸನ್ನು ಖುಲಾಸೆಗೊಳಿಸಿದ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಹೌದು ನಾಪತ್ತೆಯಾದವರನ್ನು ಹುಡುಕದೆ ಕೇಸನ್ನು ಕ್ಲೋಸ್ ಮಾಡಿರುವುದಕ್ಕೆ ಹೈಕೋರ್ಟ್ ವಿವರಣೆಯನ್ನು ಕೇಳಿದೆ.ಇದನ್ನು ಪ್ರಶ್ನಿಸಿ…
ಬೆಂಗಳೂರು: ಪಿಜಿಯಲ್ಲಿ ತಿಗಣೆ ಔಷಧ ಸಿಂಪಡಿಸಿದ ಕಾರಣ ಬಿ.ಟೆಕ್ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ಹೆಚ್.ಎ.ಎಲ್ ಬಳಿ ನಡೆದಿದೆ ಎಂದು ತಿಳಿದುಬಂದಿದೆ. ಹೆಚ್.ಎ.ಎಲ್ ಬಳಿ ಯಲ್ಲಿರುವ…
ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ರವರಿಗೆ ಬೆನ್ನುನೋವು ಹೆಚ್ಚಾಗಿದ್ದು, ಹಾಸಿಗೆ ದಿಂಬಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.ಅರ್ಜಿಯನ್ನು ಪರಿಶೀಲಿಸಿದ ನಂತರ ಜೈಲಿನಲ್ಲಿಯೇ ಚಿಕಿತ್ಸೆಯನ್ನು ನೀಡಲು ಸೂಚನೆಯನ್ನು ನೀಡಲಾಗಿತ್ತು. ಅಂತೆಯೇ ಜೈಲಿನಲ್ಲಿಯೇ ತಜ್ಞರು…
ಪಾಕಿಸ್ತಾನ ಭದ್ರತಾ ಪಡೆಗಳು ಹಾಗೂ ಆಫ್ಘಾನ್ ತಾಲಿಬಾನ್ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ. ಮಂಗಳವಾರ ನಡೆದ ಆಕ್ರಮಣದ ದಾಳಿಗೆ ಪ್ರತಿಕ್ರಿಯಿಸಿದ ತಾಲಿಬಾನ್ ವಕ್ತಾರ ಜಬಿಹುಲ್ಲಾ…
ಹಾಸನ: ಹಾಸನದಲ್ಲಿ ಜಾತಿಗಣತಿ ಮಾಡಲು ತೆರಳಿದ್ದ ಶಿಕ್ಷಕಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ್ದು, ಶಿಕ್ಷಕಿಯನ್ನು ಬಚಾವ್ ಮಾಡಲು ಹೋದವರ ಮೇಲೂ ನಾಯಿಗಳು ದಾಳಿ ಮಾಡಿವೆ ಎನ್ನಲಾಗಿದೆ.…
ಅನುಮತಿಯಿಲ್ಲದೆ ಸರ್ಕಾರಿ ಶಾಲೆಯಲ್ಲಿ ತರಭೇತಿ ನಡೆಸಿದ ಕಾರಣ ಗುರುವಾರ(ಇಂದು) ಪೋರೊರು ಬಳಿ 39 ಆರ್ಎಸ್ಎಸ್ ಸದಸ್ಯರನ್ನು ಚೆನೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚೆನೈನ ಅಯ್ಯಪ್ಪಂತಂಗಲ್…
ತಮ್ಮ ತಾಯಿ ತೀರಿ ಹೋಗಿದ್ದಾರೆ ರಜೆ ನೀಡಿ ಎಂದು ಅಧಿಕಾರಿಗೆ ಹೇಳಿದಾಗ ಬ್ಯಾಂಕ್ ಅಧಿಕಾರಿಯ ಉತ್ತರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿ ಹೇಳಿದ ಉತ್ತರ ಹೀಗಿದೆ, ʼಎಲ್ಲರ…