Category: Home

ಜಾತಿಗಣತಿ ಸಮೀಕ್ಷೆಗೆ ಗೈರಾದ ಸಿಬ್ಬಂದಿಗಳಿಗೆ ವೇತನ ಕಡಿತ!

ಬೆಂಗಳೂರು: ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೆಲವು ಸಿಬ್ಬಂದಿಗಳು ಗೈರಾಗಿದ್ದಾರೆ.ಹೀಗೆ ಗೈರಾದ ಸಿಬ್ಬಂದಿಗಳಿಗೆ ವೇತನವನ್ನು ನೀಡದಿರಲು ನಿರ್ಧಾರವನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 2300 ಸಿಬ್ಬಂದಿಗಳು ಗೈರಾಗಿದ್ದು, ಬೆಂಗಳೂರು…

ಬೈಕ್‌ ಮತ್ತು ಹಾಲಿನ ಗೂಡ್ಸ್‌ ಗಾಡಿ ನಡುವೆ ಅಪಘಾತ. ಸ್ಥಳದಲ್ಲಿ ತಾಯಿ-ಮಗಳ ದುರ್ಮರಣ

ಬೀದರ್:‌  ಬೈಕ್‌ ಮತ್ತು ಹಾಲಿನ ಗೂಡ್ಸ್‌ ವಾಹನ ನಡುವೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ತಾಯಿ ಮಗಳು ಸಾವನ್ನಪ್ಪಿರುವ ಘಟನೆಯು ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಮಾಪುರ ಗ್ರಾಮದಲ್ಲಿ…

ಬಿಎಂಟಿಸಿ ಬಸ್‌ ಹರಿದು 10 ವರ್ಷದ ಬಾಲಕಿ ಸಾವು!

ಬೆಂಗಳೂರು: ಬಿಎಂಟಿಸಿ ಬಸ್ಗೆ  ಸಿಕ್ಕಿ ಮತ್ತೊಬ್ಬ ಬಾಲಕಿ ಸಾವನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್‌ ಬಳಿ ನಡೆದಿರುವುದು ತಿಳಿದುಬಂದಿದೆ. ಮೃತ ಬಾಲಕಿ ತನ್ವಿ ಎಂದು ತಿಳಿದುಬಂದಿದ್ದು ಈ…

ಮತಗಳ್ಳತನ ತಡೆಯಲು ಲೀಗಲ್‌ ಬ್ಯಾಂಕ್‌ ಪರಿಹಾರ: ಡಿಕೆಶಿವಕುಮಾರ್

ಬೆಂಗಳೂರು: ಮತಗಳ್ಳತನದ ಆರೋಪ ಮಾಡಿರುವ ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ದ ರಾಹುಲ್‌ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿಯೇ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ನಮ್ಮ…

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಆಗಮನ

ಬೆಂಗಳೂರು: ಫ್ರೀಡಂ ಪಾರ್ಕಿನಲ್ಲಿ ನಾಳೆ ಪ್ರತಿಭಟನಾ ರ್ಯಾಲಿ ನಡೆಯಲಿದ್ದು ವಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಆದ್ದರಿಂದ ಕೆಲವು  ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ. ಬಿಜೆಪಿಗರ…

ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ: ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಇರುವವರೆಗೂ ಸಿಎಂ ಬದಲಾವಣೆಯ ಪ್ರಶ್ನೆಯೇ ಬರುವುದಿಲ್ಲವೆಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಬೈ ಎಲೆಕ್ಷನ್‌ ರಿಸಲ್ಟ್‌ನಿಂದ ಸಿಎಂ ಸ್ಥಾನ ಪಲ್ಲಟವಾಗುತ್ತದಾ ಎನ್ನುವ ಪ್ರಶ್ನೆಗೆ…

ಲಾಯರ್‌ ಜಗದೀಶ್‌ಗೆ ಹೊಸ ನಾಮಕರಣ ಮಾಡಿದ ರಕ್ಷಿತಾ ಪ್ರೇಮ್

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಜನ್‌ 11 ಸ್ಪರ್ಧಿಯಾಗಿದ್ದ ಲಾಯರ್‌ ಜಗದೀಶ್‌ ಬಿಗ್‌ ಬಾಸ್‌ ಮನೆಯಲ್ಲಿ ತನ್ನದೇ ಛಾಪನ್ನು ಮೂಡಿಸಿ ಕ್ರೀಯಾಶೀಲವಾಗಿ ಮೋಜು ಮಸ್ತಿ ಮಾಡಿಕೊಂಡು ಜನರನ್ನು…

ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ ಡಾಲಿ ಧನಂಜಯ್

ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿರುವ ಡಾಲಿ ದನಂಜಯ್‌ ತಮ್ಮ ಬ್ಯಾಚುಲರ್‌ ಲೈಫಿಗೆ ಗುಡ್‌ ಬೈ ಹೇಳ್ತಿದ್ದಾರೆ. ಏಕೆಂದರೆ ಡಾಲಿ ಧನಂಜಯ್‌ ಹಸೆಮಣೆಯನ್ನು ಏರಲು ಸಜ್ಜಾಗಿದ್ದಾರೆ. ಯಾವ…

ಕ್ಯಾಪ್ಟನ್‌ ಹನುಮಂತ ಮೇಲೆ ಹೌಹಾರಿದ ಆ ಮೂವರು ಸ್ಪರ್ಧಿಗಳು!

ಬಿಗ್‌ಬಾಸ್‌ ಮನೆಯಲ್ಲಿ ಕಿಚ್ಚು ಹೆಚ್ಚಾಗಿದ್ದೂ ಎಲ್ಲೆಡೆಯಲ್ಲಿಯೂ ಹರಡುತ್ತಿದೆ.ಬಿಗ್‌ಬಾಸ್‌ ಮನೆಯ ಕ್ಯಾಪ್ಟನ್‌ ಆಗಿರುವ ಹನುಮಂತುಗೆ ನಾಮಿನೇಟ್‌ ಟಾಸ್ಕ್‌ವೊಂದನ್ನು ನೀಡಲಾಗಿತ್ತು.ಆ ಟಾಸ್ಕ್‌ನಂತೆಯೇ ಕ್ಯಾಪ್ಟನ್‌ ಹನುಮಂತು ಮಾನಸ, ಭವ್ಯಮತ್ತು ಗೋಲ್ಡ್‌ ಸುರೇಶ್‌…

ಅಪ್ಪುನ ಮರೆಯೋಕೆ ಸಾಧ್ಯವಿಲ್ಲ: ಶಿವರಾಜ್‌ಕುಮಾರ್

ಅಪ್ಪು ನಮ್ಮನ್ನಗಲಿ ಮೂರು ವರ್ಷವಾಗಿದೆ. ಅಪ್ಪು ಇಲ್ಲವೆಂದು ನನಗೆ ಯಾವತ್ತೂ ಅನಿಸಲಿಲ್ಲ ಯಾಕೆಂದರೆ ಅಪ್ಪು ನಮ್ಮಲಿ ಒಬ್ಬರಾಗಿ ಜೀವಿಸುತ್ತಿದ್ದಾರೆ ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ. ಅಪ್ಪುನ ಮರೆಯೋಕೆ ಸಾದ್ಯವೇಯಿಲ್ಲ.…