Category: Home

ಕೂದಲಿನ ಆರೈಕೆ ಮಾಡಿ: ಬೋಳಾಗುವುದನ್ನು ತಪ್ಪಿಸಿ.

ದೊಡ್ಡವರಿಂದ  ಹಿಡಿದು ಚಿಕ್ಕಮಕ್ಕಳವರೆಗೂ ಕೂದಲಿನ ಮೇಲೆ ಹೆಚ್ಚು ಕಾಳಜಿಯಿರುತ್ತದೆ. ಮುಖ ಎಷ್ಟೇ ಸುಂದರವಾಗಿದ್ದರೂ ಕೂದಲು ತೆಳ್ಳಗಿದ್ದರೆ ಏನೋ ಕೊರತೆಯಿರುವ ಹಾಗೆ ಭಾಸವಾಗುತ್ತದೆ. ಆಗ  ಬೇಜಾರಾಗಿ ಚಂದ ಕಾಣುವ…

ಅರಿವೇ ಕಂಡಾಯ – 12 : ನಿರಂಕುಶ ತತ್ವದ ಕಾಲಜ್ಞಾನಿ ಕುವೆಂಪು

ಕುವೆಂಪುರವರನ್ನು ಈಗ ನಮ್ಮ ಹಳೆಯ ನಮ್ಮ ರೂಢಿಯ ಗ್ರಹಿಕೆಗಳಿಂದ ಬಿಡುಗಡೆಗೊಳಿಸಿಕೊಂಡೆ ನೋಡಬೇಕಾಗುತ್ತದೆ. ನನಗಂತೂ ಇವರ ಫಿಕ್ಷನ್ಗಿಂತಲೂ ಇವರ ವೈಚಾರಿಕತೆ, ತತ್ವದರ್ಶನದ ವಿಚಾರಗಳೇ ಸದಾ ಆಕರ್ಷಸುತ್ತಿರುತ್ತವೆ. ಹಂಗೆ ನೋಡುದ್ರೆ,…

ಭೀಮ ಕೋರೆಗಾಂವ್‌ನ ಸಿದ್ಧನಾಕ; ಭೀಮನಹಳ್ಳಿಯ ಕಾಟೇರ!

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಿಷೇಧವೇರಿದಂತೆ ಪರಿಗಣಿಸಲ್ಪಟ್ಟಿದ ಜಾತೀಯತೆ, ಅಸ್ಪೃಶ್ಯತೆ, ಊಳಿಗಮಾನ್ಯ ಪದ್ಧತಿ ಮತ್ತು ಮರ್ಯಾದಾ ಹತ್ಯೆಯಂತಹ ಅಂಶಗಳನ್ನು ನಿರ್ದೇಶಕರು ಮತ್ತು ಬರಹಗಾರರು ನಿರ್ಭೀತಿಯಿಂದ ಭೂ ಸುಧಾರಣಾ ಕಾಯ್ದೆ…

ನಾಸ್ತಿಕ ಸಾವರ್ಕರ್ ಹಿಂದುತ್ವ ಪ್ರತಿಪಾದಕ ಆಗಿದ್ದು ಹೇಗೆ?

ಬಹಳಷ್ಟು ಜನರಿಗೆ ಗೊತ್ತಿರದ ವಿಷಯವೇನೆಂದರೆ ವಿನಾಯಕ ದಾಮೋದರ್ ಸಾವರ್ಕರ್ ಅವರು ನಾಸ್ತಿಕರಾಗಿದ್ದರು. ನಾಸ್ತಿಕರೊಬ್ಬರು ಹೇಗೆ ಹಿಂದುತ್ವದ ಪ್ರತಿಪಾದಕರಾದರು ಎಂಬುದು ಪ್ರಶ್ನೆ. ಕೆಲವರು ಸನಾತನ ಹಿಂದೂ ಧರ್ಮದಲ್ಲಿ ನಾಸ್ತಿಕತೆಗೂ…

ಡಾ. ಅಂಬೇಡ್ಕರರನ್ನು ಹೊಗಳುವುದು ಧರ್ಮನಿಂದನೆಗೆ ಸಮ – ವಿ.ಡಿ. ಸಾವರ್ಕರ್

ಕೆಲವು ವರ್ಷಗಳ ಹಿಂದೆ “The man who could have prevent partition” ಎಂಬ ಪುಸ್ತಕ ಬಿಡುಗಡೆಯಾಯಿತು. ಅದರಲ್ಲಿ ಸಾವರ್ಕರ್ ಒಬ್ಬ ಸಮಾಜ ಸುಧಾರಕನಂತೆ, ಅಸ್ಪೃಶ್ಯರ ಉದ್ದಾರಕನಂತೆ…

ಮರಿಜ್ಹಪಿ ಹತ್ಯಾಕಾಂಡಕ್ಕೆ 46 ವರ್ಷ! – ಸ್ವಾವಲಂಬಿ, ಸ್ವಾಭಿಮಾನಿ ದಲಿತರ ಮಾರಣಹೋಮಕ್ಕೆ ಮುನ್ನುಡಿ ಬರೆದ ಕಮ್ಯುನಿಸಂ!

ಬಹುಶಃ ತೀರ ಕೆಲವರಿಗಷ್ಟೇ ಭಾರತದ ಇತಿಹಾಸದಲ್ಲಿ ನಡೆದ ಈ ಘನಘೋರ ಹತ್ಯಾಕಾಂಡದ ಬಗ್ಗೆ ತಿಳಿದಿದೆ. 2002 ಗುಜರಾತ್ ಹತ್ಯಾಕಾಂಡ, ಸಿಖ್ ಸತ್ಯಾಕಾಂಡ, ಕಂಬಾಲಪಲ್ಲಿ, ಕೈರ್ಲಾಂಜಿ ಹೀಗೆ ಇನ್ನೂ…

ಮಹಿಷ ದಸರಾ ರಾಜ್ಯದ ಮನೆ ಮನೆಯ ಹಬ್ಬವಾಗಲಿ, ಧಾರ್ಮಿಕ ಗೂಂಡಾಗಳ ಹುಟ್ಟಡಗಿಸುವ ಹಬ್ಬವಾಗಲಿ

‘ಮಹಿಷ ದಸರವನ್ನು ಆಚರಿಸಲು ನಾವು ಬಿಡಲ್ಲ’ ಎಂದು ಕರಾವಳಿಯ ಕೋಮುವಾದಿ ಭಯೋತ್ಪಾದಕ ಶರಣ್ ಪಂಪ್ವೇಲ್ ಹೇಳಿಕೆ ನೀಡಿದ್ದಾನೆ‌. ನನ್ನ ಒಂದೇ ಪ್ರಶ್ನೆ ಏನೆಂದರೇ, ಈ ದೇಶ ಯಾರಪ್ಪನದಾದರೂ…

ಮದ್ಯಭಾಗ್ಯ ನೀಡಿದ ಕಾಂಗ್ರೆಸ್ಸಿಗೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ: ಭಾಸ್ಕರ್ ಪ್ರಸಾದ್ ಆಕ್ರೋಶ

ಗ್ರಾಮ, ಗ್ರಾಮದಲ್ಲೂ ಮದ್ಯದಂಗಡಿ ತೆರೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಆಕ್ರೋಶ…

ಯೂರಿಯಾ ಪೂರೈಕೆಯಲ್ಲಿನ ತಾರತಮ್ಯವನ್ನು ನಿಲ್ಲಿಸಿ: ಕಾರಹಳ್ಳಿ ಸಹಕಾರ ಸಂಘದ ಸಭೆಯಲ್ಲಿ ರೈತರ ಒಕ್ಕೂರಲ ಆಗ್ರಹ

ದೇವನಹಳ್ಳಿ : ಕೃಷಿ ಚಟುವಟಿಕೆಗೆ ತಾಲೂಕಿನಲ್ಲಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಅಗತ್ಯವಿರುವ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದರಿಂದಾಗಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ, ಯೂರಿಯಾ…