ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಹಾದಿ ಸುಗಮ: ಹೈಕೋರ್ಟ್ನಿಂದ ಮಹತ್ವದ ಆದೇಶ.
ಬೆಂಗಳೂರು: ಟ್ಯಾಕ್ಸಿ ಮತ್ತು ಬೈಕುಗಳ ಸೇವೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ. ಟ್ಯಾಕ್ಸಿ ಮತ್ತು ಬೈಕುಗಳಿಗೆ ಲೈಸೆನ್ಸ್ ನೀಡುವುದನ್ನು ಗೌವರ್ನಮೆಂಟ್ ನಿರಾಕರಿಸುವ…
ಬೆಂಗಳೂರು: ಟ್ಯಾಕ್ಸಿ ಮತ್ತು ಬೈಕುಗಳ ಸೇವೆಗೆ ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ. ಟ್ಯಾಕ್ಸಿ ಮತ್ತು ಬೈಕುಗಳಿಗೆ ಲೈಸೆನ್ಸ್ ನೀಡುವುದನ್ನು ಗೌವರ್ನಮೆಂಟ್ ನಿರಾಕರಿಸುವ…
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸದನದಲ್ಲಿ ತಮ್ಮ ಭಾಷಣವನ್ನು ಕೇವಲ ಎರಡು ನಿಮಿಷಗಳಲ್ಲಿ ಮುಗಿಸಿ ನಿರ್ಗಮಿಸಿರುವುದು ಕರ್ನಾಟಕ ಸಂಸದೀಯ ಇತಿಹಾಸದಲ್ಲಿ ಒಂದು ಅತಿ ಅಪರೂಪದ ಮತ್ತು…
ಬೆಂಗಳೂರು: ಕೋಗಿಲು ಲೇಔಟ್ನಲ್ಲಿ ಬಾಂಗ್ಲಾ ವಲಸಿಗರಿಲ್ಲವೆಂದು ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಯಲಯಹಂಕ ಸಮೀಪವಿರುವ ಕೋಗಿಲು ಲೇಔಟ್ ಅಕ್ರಮ ಮನೆ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.…
RCB ಎಂದರೆ ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಉತ್ಸಾಹ ತುಂಬುತ್ತದೆ. ತಂಡ ಹುಡುಗಿಯರದ್ದು, ಹುಡುಗರದ್ದು, ಎಂಬುದು ಮ್ಯಾಟರ್ ಆಗುವುದಿಲ್ಲ, ಬದಲಾಗಿ ನಮ್ಮ ಬೆಂಗಳೂರು ಟೀಂ ಎಂದು ಜನ ಹುಚ್ಚೆದ್ದು, ಕುಣಿಯುತ್ತಾರೆ.…
ಪವಿತ್ರಾ ಗೌಡ ಅವರ ಮಗಳು ಖುಷಿ ಗೌಡ ಅವರು ಜೈಲಿನಲ್ಲಿರುವ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭಾವುಕ ಸಂದೇಶದ ವರದಿಯನ್ನು ಇಲ್ಲಿ ಉತ್ತಮವಾಗಿ ಎಡಿಟ್…
ನ್ಯೂ ಇಯರ್ ಸೆಲೆಬ್ರೆಷನ್ ವೇಳೆ ಸ್ವಿಡ್ಜರ್ಲ್ಯಾಂಡ್ನಲ್ಲಿ ಸ್ಟೋಟ ಸಂಭವಿಸಿದ್ದು, 40 ಜನರು ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಸ್ವಿಟ್ಜರ್ಲ್ಯಾಂಡಿನ ಆಲ್ಟೈನ್ ಸ್ಕೀ ರೇಸಾರ್ಟಿನ…
ಬೆಂಗಳೂರು: ನಗರದಲ್ಲಿ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಕೆಲವು ಸಿಬ್ಬಂದಿಗಳು ಗೈರಾಗಿದ್ದಾರೆ.ಹೀಗೆ ಗೈರಾದ ಸಿಬ್ಬಂದಿಗಳಿಗೆ ವೇತನವನ್ನು ನೀಡದಿರಲು ನಿರ್ಧಾರವನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. 2300 ಸಿಬ್ಬಂದಿಗಳು ಗೈರಾಗಿದ್ದು, ಬೆಂಗಳೂರು…
ಬೀದರ್: ಬೈಕ್ ಮತ್ತು ಹಾಲಿನ ಗೂಡ್ಸ್ ವಾಹನ ನಡುವೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ತಾಯಿ ಮಗಳು ಸಾವನ್ನಪ್ಪಿರುವ ಘಟನೆಯು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಉಮಾಪುರ ಗ್ರಾಮದಲ್ಲಿ…
ಬೆಂಗಳೂರು: ಬಿಎಂಟಿಸಿ ಬಸ್ಗೆ ಸಿಕ್ಕಿ ಮತ್ತೊಬ್ಬ ಬಾಲಕಿ ಸಾವನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ನಡೆದಿರುವುದು ತಿಳಿದುಬಂದಿದೆ. ಮೃತ ಬಾಲಕಿ ತನ್ವಿ ಎಂದು ತಿಳಿದುಬಂದಿದ್ದು ಈ…
ಬೆಂಗಳೂರು: ಮತಗಳ್ಳತನದ ಆರೋಪ ಮಾಡಿರುವ ಚುನಾವಣಾ ಆಯೋಗ ಮತ್ತು ಬಿಜೆಪಿಯ ವಿರುದ್ದ ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿಯೇ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ನಮ್ಮ…