Category: Crime

ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್‌ ಜಾರಿ ಮಾಡಿದ ಕೋರ್ಟ್!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ  ತಂದೆ ಮತ್ತು ತಾಯಿಗೆ ಸಮನ್ಸ್‌ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ತಂದೆ ತಾಯಿ ನ್ಯಾಯಾಲಯಕ್ಕೆ ಹಾಜರಾಗುವಂತೆ…

ನ್ಯಾಯಾಲಯ ಜಾಮೀನು ಮಂಜೂರು ಮಾಡಿದರೂ ಮಾಸ್ಕ್‌ಮ್ಯಾನ್‌ಗೆ ಬಿಡುಗಡೆಯಾಗಿಲ್ಲ!

ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂಬ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್‌ ಮ್ಯಾನ್‌ ಚೆನ್ನಯ್ಯನಿಗೆ ಜಾಮೀನು ಮಂಜೂರಾಗಿತ್ತು, ಆದರೂ ಮಾಸ್ಕ್‌ಮ್ಯಾನ್‌ ಚೆನ್ನಯ್ಯನ ಬಿರುಗಡೆ ಮಾಡುವಂತಿಲ್ಲ. ಧರ್ಮಸ್ಥಳ…

ರೇಣುಕಾಸ್ವಾಮಿ ಹತ್ಯೆ ಪ್ರಕರಣ!ನಂ.3ಕ್ಕೆ ದೋಷಾರೋಪವನ್ನು ನಿಗದಿ ಮಾಡಿದ ನ್ಯಾಯಾಲಯ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರರ ದೋಷಾರೋಪ ಸಲ್ಲಿಸಲು ಕೋರ್ಟ್‌ ದಿನಾಂಕವನ್ನು ನಿಗದಿ ಮಾಡಿದೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ…

ನಟ ದರ್ಶನ್‌ಗೆ ದಿಂಬು ಹಾಸಿಗೆ ನೀಡಲು ನಿರಾಕರಿಸಿದ ಕೋರ್ಟ್!

ಬೆಂಗಳೂರು: ಹಾಸಿಗೆ ಮತ್ತು ದಿಂಬು ನೀಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್‌ಗೆ ನಿರಾಸೆಯಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ದರ್ಶನ್‌ಗೆ ನಿರಾಸೆಯುಂಟಾಗಿದೆ.ದಿಂಬು ಹಾಸಿಗೆ ನೀಡಲು…

ಹಾಸಿಗೆ, ದಿಂಬಿಗಾಗಿ ಅರ್ಜಿ ಸಲ್ಲಿಸಿದ ದರ್ಶನ್‌ಗೆ ಶಾಕ್ ನೀಡಿದ ನ್ಯಾಯಾಲಯ!

ಬೆಂಗಳೂರು: ದಿಂಬು ಹಾಸಿಗೆಗಾಗಿ ದರ್ಶನ್‌ ಪರ ವಕೀಲರು ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.ತಿಂಗಳಿಗೆ 1 ಸಾರಿ ಮಾತ್ರ ಬಟ್ಟೆ ಮತ್ತು ಹೊದಿಕೆಗಳನ್ನು ಒದಗಿಸಲು 57ನೇ ಸಿಸಿಎಚ್‌ ನ್ಯಾಯಾಲಯ ಆದೇಶವನ್ನು…

ಕಳೆದುಹೋದವರನ್ನು ಹುಡುಕದೇ ಕೇಸ್‌ ಮುಗಿಸಿದ ಪೊಲೀಸರಿಗೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಮಿಸ್ಸಿಂಗ್‌ ಆದವರನ್ನು ಹುಡುಕದೇ ಕೇಸನ್ನು ಖುಲಾಸೆಗೊಳಿಸಿದ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಹೌದು ನಾಪತ್ತೆಯಾದವರನ್ನು ಹುಡುಕದೆ ಕೇಸನ್ನು ಕ್ಲೋಸ್‌ ಮಾಡಿರುವುದಕ್ಕೆ ಹೈಕೋರ್ಟ್‌ ವಿವರಣೆಯನ್ನು ಕೇಳಿದೆ.ಇದನ್ನು ಪ್ರಶ್ನಿಸಿ…

ತಿಗಣೆ ಔಷಧಿ ಸಿಂಪಡಿಸಿದ ಕಾರಣ ವಿದ್ಯಾರ್ಥಿ ಸಾವು!

ಬೆಂಗಳೂರು: ಪಿಜಿಯಲ್ಲಿ ತಿಗಣೆ ಔಷಧ ಸಿಂಪಡಿಸಿದ ಕಾರಣ ಬಿ.ಟೆಕ್‌ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ಹೆಚ್.ಎ.ಎಲ್‌ ಬಳಿ ನಡೆದಿದೆ ಎಂದು ತಿಳಿದುಬಂದಿದೆ. ಹೆಚ್.ಎ.ಎಲ್‌ ಬಳಿ ಯಲ್ಲಿರುವ…

ನಟ ದರ್ಶನ್‌ಗೆ ಜೈಲಿನಲ್ಲಿ ಸರಿಯಾದ ಸೌಲಭ್ಯವಿದೆಯಾ:ಪರಿಶೀಲನೆ ಮಾಡಲಿರುವ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು!

ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ರವರಿಗೆ ಬೆನ್ನುನೋವು ಹೆಚ್ಚಾಗಿದ್ದು, ಹಾಸಿಗೆ ದಿಂಬಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.ಅರ್ಜಿಯನ್ನು ಪರಿಶೀಲಿಸಿದ ನಂತರ ಜೈಲಿನಲ್ಲಿಯೇ ಚಿಕಿತ್ಸೆಯನ್ನು ನೀಡಲು ಸೂಚನೆಯನ್ನು ನೀಡಲಾಗಿತ್ತು. ಅಂತೆಯೇ ಜೈಲಿನಲ್ಲಿಯೇ ತಜ್ಞರು…

‌ಪಾಕಿಸ್ತಾನ್‌ ಭದ್ರತಾ ಪಡೆ ಹಾಗೂ ತಾಲಿಬಾನ್‌ ನಡುವೆ ಗುಂಡಿನ ಚಕಮಕಿ!

ಪಾಕಿಸ್ತಾನ ಭದ್ರತಾ ಪಡೆಗಳು ಹಾಗೂ ಆಫ್ಘಾನ್‌ ತಾಲಿಬಾನ್‌ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ. ಮಂಗಳವಾರ ನಡೆದ ಆಕ್ರಮಣದ ದಾಳಿಗೆ ಪ್ರತಿಕ್ರಿಯಿಸಿದ ತಾಲಿಬಾನ್‌ ವಕ್ತಾರ ಜಬಿಹುಲ್ಲಾ…

ಜಾತಿ ಗಣತಿಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳ ದಾಳಿ!

ಹಾಸನ: ಹಾಸನದಲ್ಲಿ ಜಾತಿಗಣತಿ ಮಾಡಲು ತೆರಳಿದ್ದ ಶಿಕ್ಷಕಿಯ ಮೇಲೆ ಬೀದಿ ನಾಯಿಗಳು ಅಟ್ಯಾಕ್‌ ಮಾಡಿದ್ದು, ಶಿಕ್ಷಕಿಯನ್ನು ಬಚಾವ್‌ ಮಾಡಲು ಹೋದವರ ಮೇಲೂ ನಾಯಿಗಳು ದಾಳಿ ಮಾಡಿವೆ ಎನ್ನಲಾಗಿದೆ.…