ಧರ್ಮಸ್ಥಳದ ಬಂಗ್ಲೆಗುಡ್ಡೆ ರಹಸ್ಯ: 7 ಅಸ್ಥಿಪಂಜರಗಳು ಎಫ್ಎಸ್ಎಲ್ ಪರೀಕ್ಷೆಗೆ ರವಾನೆ!
ಅಸ್ಥಿಪಂಜರಗಳು ಎಷ್ಟು ವರ್ಷಗಳಷ್ಟು ಹಳೆಯವು ಎಂಬುದು ಮೊದಲನೇ ಪ್ರಶ್ನೆ. ಇವು ಹತ್ತಾರು ವರ್ಷಗಳ ಹಿಂದಿನವೇ ಅಥವಾ ಇತ್ತೀಚಿನವೇ ಎಂಬುದನ್ನು ಕಾರ್ಬನ್ ಡೇಟಿಂಗ್ ಅಥವಾ ವಿಧಿವಿಜ್ಞಾನ ಪರೀಕ್ಷೆಯ ಮೂಲಕ…
ಅಸ್ಥಿಪಂಜರಗಳು ಎಷ್ಟು ವರ್ಷಗಳಷ್ಟು ಹಳೆಯವು ಎಂಬುದು ಮೊದಲನೇ ಪ್ರಶ್ನೆ. ಇವು ಹತ್ತಾರು ವರ್ಷಗಳ ಹಿಂದಿನವೇ ಅಥವಾ ಇತ್ತೀಚಿನವೇ ಎಂಬುದನ್ನು ಕಾರ್ಬನ್ ಡೇಟಿಂಗ್ ಅಥವಾ ವಿಧಿವಿಜ್ಞಾನ ಪರೀಕ್ಷೆಯ ಮೂಲಕ…
ಈ ಘಟನೆಯು ಸಮಾಜದಲ್ಲಿ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಅತ್ಯಂತ ಆತಂಕಕಾರಿ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಒಬ್ಬ ವಿದ್ಯಾರ್ಥಿಯು ಓದಿನಲ್ಲಿ ಮುಂದಿದ್ದಾನೆ ಎಂಬ ಕಾರಣಕ್ಕೆ ಸಹಪಾಠಿಗಳೇ ಇಂತಹ…
ಇರಾನ್ ಇತ್ತೀಚೆಗೆ ನೀಡಿರುವ ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ ಎಂಬ ನೀಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಗಳಿಗೆ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು…
ನವದೆಹಲಿ: ಜೆಎನ್ಯು ಕಾಲೇಜಿನಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ಶಾ ವಿರುದ್ಧವಾಗಿ ವಿವಾದಾತ್ಮಕ ಘೋಷಣೆಗಳನ್ನು ವಿದ್ಯಾರ್ಥಿಗಳು ಕೂಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ದೆಹಲಿಯಲ್ಲಿ ನಡೆದಿರುವಂತಹ ಗಲಭೆಯ ಪ್ರಮುಖ…
ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಕಾರ್ಯಕರ್ತರ ನಡುವೆ ಜಗಳವಾಗಿ ಗನ್ ಫೈರಿಂಗ್ ನಡೆದು ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಯ ಕುರಿತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ…
ಛತ್ತೀಸ್ಗಢ: ಛತ್ತೀಸ್ಗಢದಲ್ಲಿ ನಡೆದ ಗುಂಡಿದ ದಾಳಿಯಲ್ಲಿ 12 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದು ಉರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಛತ್ತಿಸ್ಘಢದ ಸುಕ್ಮಾ ಜಿಲ್ಲೆಯ ವರಿಷ್ಠಾಧಿಕಾರಿ ಕಿರಣ್…
ಹೊಸ ವರ್ಷ ಮುಂದಿನ ದಿನ ಉತ್ತರ ಪ್ರಧೆಶದ ನೋಯ್ಡಾದಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಯುವಕ ನೃತ್ಯ ಮಾಡುವ ನಾಟಕೀಯ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಟ್ರಾಫಿಕ್ನಲ್ಲಿ ಸಿಲುಕಿದ್ದ…
ಸೋಷಿಯಲ್ ಮೀಡಿಯಾಗಳಲ್ಲಿ ಹೆಣ್ಣುಮಕ್ಕಳ ವಿರುದ್ದ ಅವಹೇಳನಕಾರಿ ಪೋಸ್ಟ್, ನಿಂದನೆ, ಟ್ರೋಲ್ ಮಾಡುವ ವಿಚಾರಕ್ಕಾಗಿ ನಟಿ ರಮ್ಯಾ, ವಿಜಯಲಕ್ಷ್ಮಿ ಸರ್ಶನ್ ಮತ್ತು ಸುದೀಪ್ ಪತ್ರಿ ಸಾನ್ವಿ ಅವರು ಬಗ್ಗೆ…
ವಿಜಯಲಕ್ಷ್ಮಿ ದರ್ಶನ್ಗೆ ಅಶ್ಲೀಲ ಕಮೆಂಟ್ ಮಾಡಿರುವ ಆರೋಪಿಗಳ ಪತ್ತೆಗೆ 3 ಸಿಸಿಬಿ ಪೊಲೀಸರ ತಂಡಗಳ ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಪತ್ನಿ ವಿಜಯಲಕ್ಷ್ಮಿ…
ವಿಜಯಲಕ್ಷ್ಮಿ ದರ್ಶನ್ರವರಿಗೆ ಅಶ್ಲೀಲ ಕಮೆಂಟ್ ಮಾಡಿದ ಕಿಡಿಗೇಡಿಗಳು ಅರೆಸ್ಟ್!
ಬೆಂಗಳೂರು: ವಿಜಯಲಕ್ಷ್ಮಿ ದರ್ಶನ್ರವರಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲ ಕಮೆಂಟ್ ಮಾಡುವ ಕಿಡಿಗೇಡಿಗಳ ವಿರುದ್ದ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದರು.ಇದೀಗ ಈ ಪ್ರಕರಣ ಕೊನೆಯ ಹಂತಕ್ಕೆ ತಲುಪಿದೆ ಎಂದು…