ಸ್ಮಶಾಣ
ಬರಿದಾದ ಒಡಲು! ಸುತ್ತಲೂ ಆವರಿಸಿದೆ ಸ್ಮಶಾಣದ ವಾತಾವರಣ ಇಲ್ಲಿ ಹೆಣಗಳದ್ದೇ ವಾಸನೆ ತುಂಬಿದೆ. ಆ ಹಿಮಾಲಯದ ತುತ್ತತುದಿಯಲ್ಲೂ ಕೂಡಾ ಶವದ ಮೂಳೆಗಳು ಮಾರ್ಗದರ್ಶಕವಾಗಿವೆ ಗುರಿ ತಲುಪಲು! ಶತಶತಮಾನಗಳ…
ಬರಿದಾದ ಒಡಲು! ಸುತ್ತಲೂ ಆವರಿಸಿದೆ ಸ್ಮಶಾಣದ ವಾತಾವರಣ ಇಲ್ಲಿ ಹೆಣಗಳದ್ದೇ ವಾಸನೆ ತುಂಬಿದೆ. ಆ ಹಿಮಾಲಯದ ತುತ್ತತುದಿಯಲ್ಲೂ ಕೂಡಾ ಶವದ ಮೂಳೆಗಳು ಮಾರ್ಗದರ್ಶಕವಾಗಿವೆ ಗುರಿ ತಲುಪಲು! ಶತಶತಮಾನಗಳ…
ಹೊಸಪೇಟೆ: ಕತೆಗಾರ, ವಿಮರ್ಶಕ ಮತ್ತು ಚಿಂತಕರಾದ ಮೊಗಳ್ಳಿ ಗಣೇಶ್ರವರು ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನವಾಗಿದ್ದಾರೆಂದು ತಿಳಿದುಬಂದಿದೆ. ಡಾ.ಮೊಗಳ್ಳಿ ಗಣೇಶ್ರವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ 28…
ಕನ್ನಡದ ಸಾಹಿತಿ ಎಸ್. ಎಲ್. ಭೈರಪ್ಪನವರ ಅಂತ್ಯ ಸಂಸ್ಕಾರವನ್ನು ಮೈಸೂರಿನಲ್ಲಿ ನಾಡಿದ್ದು, ನೆರವೇರಿಸಲು ಕುಟುಂಬದವರು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್. ಎಲ್. ಭೈರಪ್ಪನವರ ಅಂತ್ಯ…
ಬೆಂಗಳೂರು: ಕನ್ನಡದ ಸಾಹಿತ್ಯ ಲೋಕವನ್ನು ಸಮೃದ್ದಗೊಳಿಸಿರುವ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರು ವಯೋಸಹಜವಾಗಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಹಲವು ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಎಸ್. ಎಲ್.ಭೈರಪ್ಪನವರ ಬಗ್ಗೆ…
ಬೆಂಗಳೂರು:ದಸರಾ ಉದ್ಘಾಟನೆಗೆ ಬೂಕರ್ ಅವಾರ್ಡ್ ವಿಜೇತೆ ಲೇಖಕಿ ಬಾನು ಮುಸ್ತಾಕ್ರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ವಾದ-ಪ್ರತಿವಾದಗಳು ನಡೆಯುತ್ತಿದ್ದು, ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾನು ಮುಸ್ತಾಕ್…
ಕಲ್ಕತ್ತಾದಲ್ಲಿ ನವೆಂಬರ್ 2024 ರಿಂದ ಡಿಸೆಂಬರ್ 2025 ರವರೆಗೆ ನಡೆಯುವ ಉತ್ಸವಗಳು. ಆಗಸ್ಟ್ 3, 2025 ರಂದು ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದರ ಪೂರ್ವಜರ ಮನೆ ಮತ್ತು…
ಬಸ್ಸೇ ಇಲ್ಲದ ಊರಲ್ಲಿದ್ದ ನಮ್ಮಪ್ಪನಾಲ್ಕು ಮಕ್ಕಳ ಜೊತೆಗೆ ಹೆಂಡತಿಯನ್ನು ತಿನ್ನಲು ಊಟವಿಲ್ಲದ ಕಾಲದಲ್ಲಿಕಷ್ಟವನ್ನೆಲ್ಲಾ ತನ್ನ ಹೆಗಲಮೇಲೆ ಹೊತ್ತುಕೊಂಡಿದ್ದ. ಮನೆಯ ಜವಾಬ್ದಾರಿಯನ್ನೆಲ್ಲಾ ಏಕಾಂಗಿಯಾಗಿ ನಿಭಾಯಿಸುತ್ತಿದ್ದ ಅಪ್ಪತನ್ನ ಮಕ್ಕಳು ನಾಲ್ಕಕ್ಷರ…
ಹಾಸನ: ಪ್ರಸ್ತುತ ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಅಸಮಾನತೆ ದೂರವಾಗಿಲ್ಲ. ದಲಿತ…
ಸರ್ವೋದಯ ತತ್ವದ ಬಗ್ಗೆ ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆಯಿಂದ ಪ್ರಭಾವಿತವಾಗುವುದು ನನ್ನಂಥವರಿಗೆ ಸಹಜವೆ. ಹಂಗೆ ನೋಡಿದರೆ, ನನ್ನ ದಲಿತ ಮೂಲವೇ ಈ ಸರ್ವೋದಯದಂತಹ ಹಂಬಲಗಳನ್ನು ಕನವರಿಸುವಂತೆ ಮಾಡುತ್ತದೆ.…
ಕುವೆಂಪುರವರನ್ನು ಈಗ ನಮ್ಮ ಹಳೆಯ ನಮ್ಮ ರೂಢಿಯ ಗ್ರಹಿಕೆಗಳಿಂದ ಬಿಡುಗಡೆಗೊಳಿಸಿಕೊಂಡೆ ನೋಡಬೇಕಾಗುತ್ತದೆ. ನನಗಂತೂ ಇವರ ಫಿಕ್ಷನ್ಗಿಂತಲೂ ಇವರ ವೈಚಾರಿಕತೆ, ತತ್ವದರ್ಶನದ ವಿಚಾರಗಳೇ ಸದಾ ಆಕರ್ಷಸುತ್ತಿರುತ್ತವೆ. ಹಂಗೆ ನೋಡುದ್ರೆ,…