Category: ಸಾಹಿತ್ಯ

ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ! – ಕವಿ ಸುಬ್ಬು ಹೊಲೆಯಾರ್‌ ಬೇಸರ

ಹಾಸನ: ಪ್ರಸ್ತುತ ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಅಸಮಾನತೆ ದೂರವಾಗಿಲ್ಲ. ದಲಿತ…

ಅರಿವೇ ಕಂಡಾಯ – 13: ಸರ್ವೋದಯದ ಕನವರಿಕೆಗಳು

ಸರ್ವೋದಯ ತತ್ವದ ಬಗ್ಗೆ ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆಯಿಂದ ಪ್ರಭಾವಿತವಾಗುವುದು ನನ್ನಂಥವರಿಗೆ ಸಹಜವೆ. ಹಂಗೆ ನೋಡಿದರೆ, ನನ್ನ ದಲಿತ ಮೂಲವೇ ಈ ಸರ್ವೋದಯದಂತಹ ಹಂಬಲಗಳನ್ನು ಕನವರಿಸುವಂತೆ ಮಾಡುತ್ತದೆ.…

ಅರಿವೇ ಕಂಡಾಯ – 12 : ನಿರಂಕುಶ ತತ್ವದ ಕಾಲಜ್ಞಾನಿ ಕುವೆಂಪು

ಕುವೆಂಪುರವರನ್ನು ಈಗ ನಮ್ಮ ಹಳೆಯ ನಮ್ಮ ರೂಢಿಯ ಗ್ರಹಿಕೆಗಳಿಂದ ಬಿಡುಗಡೆಗೊಳಿಸಿಕೊಂಡೆ ನೋಡಬೇಕಾಗುತ್ತದೆ. ನನಗಂತೂ ಇವರ ಫಿಕ್ಷನ್ಗಿಂತಲೂ ಇವರ ವೈಚಾರಿಕತೆ, ತತ್ವದರ್ಶನದ ವಿಚಾರಗಳೇ ಸದಾ ಆಕರ್ಷಸುತ್ತಿರುತ್ತವೆ. ಹಂಗೆ ನೋಡುದ್ರೆ,…

ಅರಿವೇ ಕಂಡಾಯ – 9 : ನಿರ್ಣಯವನ್ನರಿಯದ ಮನ…

ಸಮಾಜ ಬದಲಾವಣೆ, ಕ್ರಾಂತಿಗಾಗಿ ಹಾಡು ಎಂಬ ಹಿನ್ನಲೆಯಲ್ಲಿ ಕಲೆ, ಸಾಹಿತ್ಯ ಹಾಗೂ ಸಿನಿಮಾ ಜಗತ್ತನ್ನು ನಾವು ನೋಡಲು ಶುರುಮಾಡಿದ್ದ ದಿನಗಳವು. ಅದರ ಜೊತೆ ತೆಳುವಾದ ಪುರುಷ ವಿರೋಧೀ…

ವಿದ್ಯಾರ್ಥಿಯ ಕಣ್ಣಲ್ಲಿ ಭುಜಂಗಯ್ಯನ ದಶಾವತಾರಗಳು

ನನಗೆ ತುಂಬ ದಿನಗಳ ನಂತರ ಒಬ್ಬರು ಕನ್ನಡ ಪ್ರೊಫೇಸರ್ ಸಿಕ್ಕಿದ್ದರು, ಅವರ ಜೊತೆ ಬಹಳ ಹೊತ್ತು ಮಾತಾಡಿ, ಹೀಗೆ ಮಾತು ಮುಂದುವರೆಯುತ್ತಿರಬೇಕಾದರೆ, ನಾನು ಪುಸ್ತಕಗಳನ್ನು ಓದಬೇಕು. ನಿಮಗೆ…

ಅರಿವೇ ಕಂಡಾಯ – 8: ಆಫ್ರಿಕನ್ ಕಾದಂಬರಿಯೂ, ಫ್ರೆಂಚ್ ಬ್ರಾಂಡಿಯೂ…

ನಾವು ಆರಂಭದಲ್ಲಿ ಒಂದಷ್ಟು ವಿಚಾರಗಳನ್ನಿಟ್ಟುಕೊಂಡು ಕವಲೊಡೆಯುವ ಜೀವನ ಸನ್ನಿವೇಶಗಳಿಗೆ ಒಳಗಾಗುತ್ತೇವೆ. ಕೇವಲ ವೈಚಾರಿಕತೆ ಸುತ್ತ ಏಕಾಂಗಿಯಾಗುವುದು, ಅಮೂರ್ತ ಹಂಬಲ, ಅಲೋಚನೆಗಳ ಗುಮಾರಾದಂತೆ ಇವುಗಳ ಸುತ್ತಲೇ ಗಿರಕಿ ಹೊಡೆಯುವುದು.…

ದೀಪದ ಗೂಡು ಎಂಬ ಪರಂಜ್ಯೋತಿ ಪರಂಪರೆ…

ಹಿಂದೆ ಗರಿಮನೆಯ (ಗರಿಶೆಡ್ಡು) ಬಾಗಿಲ ಪಕ್ಕ ದೀಪಗಳನ್ನಿಡಲು ಗೂಡನ್ನು ಮಾಡುತ್ತಿದ್ದರು. ಇವುಗಳನ್ನು ದೀಪದ ಗೂಡು ಎನ್ನುವುದು ವಾಡಿಕೆ. ಬಹುಶಃ ಆಗ ಮನೆಕಟ್ಟಿಕೊಳ್ಳುವುದೆಂದರೆ, ಹೆಂಚಿನ ಮನೆಯಂದಷ್ಟೇ ಆಗಿತ್ತು. ಮಳೆಗಾಳಿಗೆ…

ವಸಂತ ಬನ್ನಾಡಿ ಕಣ್ಣಿನಲ್ಲಿ ಕೆ.ವಿ.ಸುಬ್ಬಣ್ಣ

ಎಪ್ಪತ್ತರ ದಶಕ ಅನೇಕ ರೀತಿಯಲ್ಲಿ ವಿಶೇಷವಾದುದು. ಪ್ರಗತಿಶೀಲರ ಬರವಣಿಗೆ ಸೂಕ್ಷ್ಮತೆ ಕಳೆದುಕೊಂಡು ಬಸವಳಿದಂತಿತ್ತು. ಕಾಲ್ಪನಿಕ ವಸ್ತುಗಳ ಸುತ್ತ ಸುತ್ತುತ್ತಾ ಚೈತನ್ಯ ಕಳೆದುಕೊಂಡಿತ್ತು. ರಂಗಭೂಮಿ ಜಾಡಿಗೆ ಬಿದ್ದು ಅವನತ…

ಅಪ್ಪನ ನಿಮ್ನ ವರ್ಗಗಳ ಅಭಿವೃದ್ಧಿ ಸಂಘವೂ ಮತ್ತು ಭೋವಿಗಳ ಅಂದಿನ ಅಟ್ಟಹಾಸವೂ!

ಅದು ತೊಂಬತ್ತರ ದಶಕದ ಆರಂಭದ ದಿನಗಳು. ಅಪ್ಪನಿಗೆ ಅದ್ಯಾವ ಪ್ರೇರಣೆಯೋ, ಪ್ರಭಾವವೋ ಗೊತ್ತಿಲ್ಲ. ಊರಲ್ಲಿ “ಅಂಬೇಡ್ಕರ್ ನಿಮ್ನ ವರ್ಗಗಳ ಕ್ಷೇಮಾವೃದ್ಧಿ ಸಂಘ” ಅಂತ ಬೋರ್ಡು ನೆಡಿಸಿದ್ದ. ʻಶಿವ್ನೆ,…