ಪುತ್ತೂರಿನಲ್ಲಿ ಪ್ರಚೋದನಕಾರಿ ಮಾತು: ಆರ್ಎಸ್ಎಸ್ ಮುಖಂಡನ ವಿರುದ್ಧ ಬಿಎನ್ಎಸ್ ಅಡಿ ಕೇಸ್ ದಾಖಲು.
ಮಂಗಳೂರು: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ರವರ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ…
