Category: Science

“ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನಬೇಕು” ಮಧ್ಯಪ್ರದೇಶದ ಸಿಎಂ ಮೋಹನ್‌ ಯಾದವ್‌

ಮಧ್ಯಪ್ರದೇಶ: ಭಾರತದಲ್ಲಿಜೀವನ ನಡೆಸಲು ಬಯಸುವವರೆಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನಬೇಕು” ಎಂಬ ಹೇಳಿಕೆ ನೀಡುವುದರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೊಸ ವಿವಾದವನ್ನ…

ಅತ್ಯಾಚಾರ ಯಾಕೆ ಕೂಡದು?

ಪುರುಷರು ಲೈಂಗಿಕ ಸಂಭೋಗದಲ್ಲಿ ಬಲತ್ಕಾರ ಯಾಕೆ ಮಾಡಬಾರದೆಂಬ ಮನವರಿಕೆ ಮಾಡಿಕೊಳ್ಳುವ ಕಡೆ ನಾವು ಹೆಚ್ಚು ಗಮನಹರಿಸಬೇಕಿದೆ. ಅತ್ಯಾಚಾರ ಯಾಕೆ ಮಾಡಬಾರದು ಅಂತಾನೂ ಇಂದಿನ ದಿನಮಾನಗಳಲ್ಲಿ ಅದರಲ್ಲೂ ಯುವಪೀಳಿಗೆಗೆ,…

ಜಗತ್ತಿನ ವಿಸ್ಮಯಕಾರಿ ಮರಗಳು

ವಿಶ್ವದಲ್ಲಿ ಪ್ರಾಣಿ, ಸಸ್ಯ, ಕಲ್ಲು, ಮಣ್ಣಿನ ಅದೆಷ್ಟೋ ಪ್ರಬೇಧಗಳಿವೆ. ಒಂದೊಂದೂ ತನ್ನದೇ ಆದ ಅಸ್ಮಿತೆಯನ್ನು, ನಿಗೂಢತೆಯನ್ನು, ವಿಸ್ಮಯತೆಯನ್ನು ಕಾಪಾಡಿಕೊಂಡು ಬಂದಿರುತ್ತವೆ. ಮನುಷ್ಯನೊಬ್ಬನನ್ನು ಬಿಟ್ಟು ಮಿಕ್ಕೆಲ್ಲಾ ಚರಾಚರ ವಸ್ತುಗಳು,…

ಭೂಕಂಪವೆಂಬ ಪ್ರಕೃತಿ ಮುನಿಸು!

ನಿನ್ನೆಯಷ್ಟೇ ಟರ್ಕಿ ದೇಶದ ಆಗ್ನೇಯ ಭಾಗದ ಸಿರಿಯಾ ಸಮೀಪದ ಉತ್ತರ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ 2300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ! ಇದು ನಿಜಕ್ಕೂ ನೋವಿನ…