ಇಂದು ವರ್ಷದ ಮೊದಲ ಚಂದ್ರಗ್ರಹಣ: ಭಾರತದಲ್ಲಿ ಕೇವಲ 10 ನಿಮಿಷಗಳ ಕಾಲ ದರ್ಶನ!
ಬೆಂಗಳೂರು: 2026ನೇ ವರ್ಷದಲ್ಲಿ ಮೊದಲ ಬಾರಿಗೆ ಚಂದ್ರಗ್ರಹಣ ಗೋಚರವಾಗಲಿದೆ.ಅದರ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ. ಗ್ರಹಣದ ವೈಜ್ಞಾನಿಕ ವಿಶ್ಲೇಷಣೆ: ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ…
ಬೆಂಗಳೂರು: 2026ನೇ ವರ್ಷದಲ್ಲಿ ಮೊದಲ ಬಾರಿಗೆ ಚಂದ್ರಗ್ರಹಣ ಗೋಚರವಾಗಲಿದೆ.ಅದರ ಕಂಪ್ಲೀಟ್ ಡಿಟೆಲ್ಸ್ ಇಲ್ಲಿದೆ. ಗ್ರಹಣದ ವೈಜ್ಞಾನಿಕ ವಿಶ್ಲೇಷಣೆ: ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ…
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಈ ವಾಯುಪಡೆಯ ವಿಮಾನ ಪತನದ ಘಟನೆನಡೆದಿದ್ದು, ಎರಡು ಪೈಲಟ್ಗಳು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ವಿಮಾನ ಪತನವಾಗುವ ಮುನ್ನ ಪೈಲಟ್ಗಳು ಸುರಕ್ಷಿತವಾಗಿ ಹೊರಬಂದಿರುವುದು…
ಶ್ರೀಹರಿಕೋಟಾ: ಇಸ್ರೋ ಮತ್ತೊಂದು ರಾಕೆಟ್ PSLV ತನ್ನ 62ನೇ ಕಾರ್ಯಾಚರಣೆಯನ್ನು C62 ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ತಿಳಿದು ಬಂದಿದೆ. ಈ ರಾಕೆಟ್ ಮುಖ್ಯವಾಗಿ ಭೂ-ಪರಿವೀಕ್ಷಣೆ ಅಥವಾ…
ಬೊಕಾ ಚಿಕಾ, ಟೆಕ್ಸಾಸ್, ಅಕ್ಟೋಬರ್ 14, 2024 – ಎಲಾನ್ ಮಸ್ಕ್ರವರ ಸ್ಪೇಸ್ಎಕ್ಸ್ ಕಂಪೆನಿಯು ಲಾಂಚ್ ಮಾಡಿದ ಇಂಜಿನ್ ಮತ್ತೆ ಮರಳಿ ಬಂದಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ…
ಮಧ್ಯಪ್ರದೇಶ: ಭಾರತದಲ್ಲಿಜೀವನ ನಡೆಸಲು ಬಯಸುವವರೆಲ್ಲರೂ ಹಿಂದೂ ದೇವರಾದ ರಾಮ ಮತ್ತು ಕೃಷ್ಣನಿಗೆ ಜೈ ಎನಬೇಕು” ಎಂಬ ಹೇಳಿಕೆ ನೀಡುವುದರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೊಸ ವಿವಾದವನ್ನ…
ಪುರುಷರು ಲೈಂಗಿಕ ಸಂಭೋಗದಲ್ಲಿ ಬಲತ್ಕಾರ ಯಾಕೆ ಮಾಡಬಾರದೆಂಬ ಮನವರಿಕೆ ಮಾಡಿಕೊಳ್ಳುವ ಕಡೆ ನಾವು ಹೆಚ್ಚು ಗಮನಹರಿಸಬೇಕಿದೆ. ಅತ್ಯಾಚಾರ ಯಾಕೆ ಮಾಡಬಾರದು ಅಂತಾನೂ ಇಂದಿನ ದಿನಮಾನಗಳಲ್ಲಿ ಅದರಲ್ಲೂ ಯುವಪೀಳಿಗೆಗೆ,…
ವಿಶ್ವದಲ್ಲಿ ಪ್ರಾಣಿ, ಸಸ್ಯ, ಕಲ್ಲು, ಮಣ್ಣಿನ ಅದೆಷ್ಟೋ ಪ್ರಬೇಧಗಳಿವೆ. ಒಂದೊಂದೂ ತನ್ನದೇ ಆದ ಅಸ್ಮಿತೆಯನ್ನು, ನಿಗೂಢತೆಯನ್ನು, ವಿಸ್ಮಯತೆಯನ್ನು ಕಾಪಾಡಿಕೊಂಡು ಬಂದಿರುತ್ತವೆ. ಮನುಷ್ಯನೊಬ್ಬನನ್ನು ಬಿಟ್ಟು ಮಿಕ್ಕೆಲ್ಲಾ ಚರಾಚರ ವಸ್ತುಗಳು,…
ನಿನ್ನೆಯಷ್ಟೇ ಟರ್ಕಿ ದೇಶದ ಆಗ್ನೇಯ ಭಾಗದ ಸಿರಿಯಾ ಸಮೀಪದ ಉತ್ತರ ಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ 2300 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ! ಇದು ನಿಜಕ್ಕೂ ನೋವಿನ…