ಇಸ್ಲಾಮಾಬಾದ್ನಲ್ಲಿ ಕಾರು ಸ್ಪೋಟ:
ಇಸ್ಲಾಮಾಬಾದ್: ದೆಹಲಿ ಕೆಂಪುಕೋಟೆಯ ಬಳಿ ಸ್ಟೋಟ ಸಂಭವಿಸಿದ ಬೆನ್ನಲ್ಲೇ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಪ್ರಭಲ ಸ್ಟೋಟವಾಗಿದ್ದು 5ವರು ಸಾವನ್ನಪ್ಪಿದ್ದು, 20-25 ಜನರು ಗಾಯಗೊಂಡಿರುವುದನ್ನು ಪಾಕಿಸ್ತಾನಿ ಮಾಧ್ಯಮಗಳು…
ಇಸ್ಲಾಮಾಬಾದ್: ದೆಹಲಿ ಕೆಂಪುಕೋಟೆಯ ಬಳಿ ಸ್ಟೋಟ ಸಂಭವಿಸಿದ ಬೆನ್ನಲ್ಲೇ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಪ್ರಭಲ ಸ್ಟೋಟವಾಗಿದ್ದು 5ವರು ಸಾವನ್ನಪ್ಪಿದ್ದು, 20-25 ಜನರು ಗಾಯಗೊಂಡಿರುವುದನ್ನು ಪಾಕಿಸ್ತಾನಿ ಮಾಧ್ಯಮಗಳು…
ನವೆಂಬರ್ 1 ರಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ದೂರಿಯಾಗಿ ಅಚರಿಸುತ್ತಾರೆ.ಎಲ್ಲಾ ಚಿತ್ರಮಂದಿರಗಳಲ್ಲಿ ನ.01ರಿಂದ ನ 07ರವರೆಗೆ 1 ವಾರಗಳ ಕಾಲ ಕನ್ನಡ ಚಲನಚಿತ್ರಗಳನ್ನು ಎಲ್ಲಾ ಥಿಯೇಟರ್ಗಳಲ್ಲಿ ಪ್ರಸಾರ…
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ದಾಖಲೆ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ICCಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಅಂಕದಲ್ಲಿ ನಂ.1 ಸ್ಥಾನವನ್ನು ಪಡೆಯುವುದರ ಮೂಲಕ ನಂ.1 ಸ್ತಾನ ಪಡೆದ…
ನವದೆಹಲಿ: ಏಷ್ಯಾಕಪ್ ಸಮಯದಲ್ಲಿ ಭಾರತದ ಪುರುಷರ ತಂಡ ತೆಗೆದುಕೊಂಡ ನಿರ್ಧಾರದ ನಂತರ , ಭಾನುವಾರ ನಡೆಯಲಿರುವ ಮಹಿಳಾ ವಿಶ್ವಕಪ್ ಲೀಗ್ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರ್ತಿಯವರ ಹ್ಯಾಂಡ್…
ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಬಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನೀರಿನಲ್ಲಿ 10 ಮಂದಿ ಕಾರ್ಮಿಕರು ಕೊಚ್ಚಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಉಕ್ಕಿ…
ನವದೆಹಲಿ:15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್ರವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿಭವನದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರವರು ರಾಧಾಕೃಷ್ಣರವರಿಗೆ ಪ್ರಮಾಣವಚನವನ್ನು ಬೋಧಿಸಿದ್ದಾರೆ. ಸಿ.ಪಿ.ರಾಧಾಕೃಷ್ಣನ್ರವರು ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ…
ನೇಪಾಳದ ಕಟ್ಮಂಡುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ ಭಾರತೀಯ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.ಈ ಘಟನೆಯಲ್ಲಿ ಹೆಚ್ಚು ಜನರು ಗಾಯಗೊಂಡಿರುವುದು ವರದಿಯಲ್ಲಿ ತಿಳಿದುಬಂದಿದೆ.…
ನವದೆಹಲಿ: ಭಾರತದ ಸ್ಪಿನ್ನರ್ ಆಟಗಾರ ಅಮಿತ್ ಮಿಶ್ರಾ ಎಲ್ಲಾ ರೀತಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.2017ರಲ್ಲಿ ಕೊನೆ ಬಾರಿ ಇಂಡಿಯಾದ ಪರವಾಗಿ ಆಟವಾಡಿದ್ದರು.2024ರಲ್ಲಿ ಲಕ್ನೋ ಸೂಪರ್ ಜೆಂಟ್ಸ್…
ನವದೆಹಲಿ: ಆರ್.ಬಿ.ಐ.ನ ಗವರ್ನರ್ ಡಾ.ಉರ್ಜಿತ್ ಪಟೇಲ್ರನ್ನು 3ವರ್ಷಗಳ ಕಾಲ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
BCCI ಹಂಗಾಮಿ ಮುಖ್ಯಸ್ಥರಾಗಿ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಾಜೀವ್ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ಮಾಜಿ ವೇಗಿ ರೋಜರ್…