Category: ಸಿನಿಮಾ / ಮನರಂಜನೆ

ನಟ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾ ಟ್ರೈಲರ್‌ನಲ್ಲಿ ಗಿಲ್ಲಿ ನಟನ ಡೈಲಾಗ್!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಬಹುನಿರೀಕ್ಷಿತ ಸಿನಿಮಾ “ದಿ ಡೆವಿಲ್‌” ಎಂದರೆ ತಪ್ಪಾಗಲಾರದು ಅಭಿಮಾನಿಗಳ ಅರಾಧ್ಯ ದೈವರಾದ ದರ್ಶನ್‌ ನಟನೆಯ ಸಿನಿಮಾ ನೋಡಲು ಅಭಿಮಾನಿಗಳು ಜಾತಕ ಪಕ್ಷಿಗಳಂತೆ…

ಬಿಗ್‌ಬಾಸ್‌ ಮನೆಯ ಗಿಲ್ಲಿ ಆಟಕ್ಕೆ ಮನಸೋತು A1 ಬಳಸಿ ಸಾಂಗ್‌ ಕ್ರಿಯೆಟ್‌ ಮಾಡಿದ ಪ್ರೇಕ್ಷಕರು!

ಬಿಗ್‌ಬಾಸ್‌ ಶೋ ಪ್ರಾರಂಭವಾದಾಗಿನಿಂದ ಗಿಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಚರ್ಚೆಯಲ್ಲಿ ಉಳಿದಿದ್ದಾರೆ.ವಿಭಿನ್ನ ಶೈಲಿಯಲ್ಲಿ ಹಾಸ್ಯ ಮಾಡುತ್ತಾ ಮನೆಯಲ್ಲಿರುವ ಅಭ್ಯರ್ಥಿಗಳನ್ನು ಮತ್ತು ಪ್ರೇಕ್ಷಕರನ್ನು ರಂಜಿಸಿ ಅವನ ಆಟಕ್ಕೆ ಮನಸೋಲುವಂತೆ…

ತುಳುನಾಡಿನ ದೈವಕ್ಕೆ ರಣವೀರ್‌ ಅವಮಾನ! ಎಫ್‌ಐಆರ್‌ ಫೈಲ್!

ತುಳುನಾಡಿನ ದೈವವನ್ನು ಹೆಣ್ಣು ದೆವ್ವವೆಂದು ಹೇಳಿಕೆಯನ್ನು ನೀಡಿರುವ ರಣವೀರ್‌ ಸಿಂಗ್‌ ವಿರುದ್ದ ಆಕ್ರೋಶ ವ್ಯಕ್ತವಾಗಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿಯಲಾಗಿತ್ತು.ಅಂತೆಯೇ ರಣವೀರ್‌ ಕ್ಷಮೆಯನ್ನೂ ಕೇಳಿದ್ದಾರೆ. ಕರಾವಳಿ ದೈವಗಳ ಬಗ್ಗೆ…

ಹಾಸ್ಯ ಕಲಾವಿದ ಉಮೇಶ್‌ರವರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹಲವಾರು ಕಲಾವಿದರು ನಮ್ಮನ್ನಗಲಿದ್ದಾರೆ. ಕನ್ನಡ ಚಿತ್ರರಸಿಕರನ್ನು ರಂಜಿಸಿದ ಹಾಸ್ಯ ಕಲಾವಿದ ಉಮೇಶ್‌ ಲಿವರ್‌ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. “ನನ್ನನ್ನು ಅಪಾರ್ಥ ಮಾಡ್ಕೋಬೇಡಿ…

ಬಿಗ್‌ಬಾಸ್‌ ಮನೆಗೆ ವೈಲ್ಡ್‌ಕಾರ್ಡ್‌ ಮೂಲಕ ಎಂಟ್ರಿಯಾದ ಮಾಜಿ ಸ್ಪರ್ಧಿಗಳು!

ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್‌ ಎಂಟ್ರಿಯಾಗಿ ರಜತ್‌ ಮತ್ತು ಚೈತ್ರಾ ಕುಂದಾಪುರ, ತ್ರಿವಿಕ್ರಮ್‌, ಉಗ್ರಂ ಮಂಜು, ಮುಂತಾದವರು ಸೇರ್ಪಡೆಯಾಗಿದ್ದಾರೆ. ಕಿಚ್ಚ ಸುದೀಪ್‌ ಪಂಚಾಯ್ತಿಯಲ್ಲಿ ರಜತ್‌ ಹಾಗೂ ಚೈತ್ರಾಗೆ ಟಾಸ್ಕ್‌ವೊಂದನ್ನು…

ಗಿಲ್ಲಿನಟನ ವಿರುದ್ದ ತಿರುಗಿಬಿದ್ದ ರಕ್ಷಿತಾಗೌಡ: ಬಿಗ್‌ಬಾಸ್‌ ಮನೆಯಲ್ಲಿ ಹೊಸ ತಿರುವು!

ಬಿಗ್‌ಬಾಸ್‌ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವು ಬದಲಾವಣೆಗಳು, ಜಗಳಗಳು, ತರ್ಲೆಗಳು ಹೀಗೆ ಒಂದಿಲ್ಲೊಂದು ಕಾರಣಕ್ಕೆ ಜನರ ಕುತೂಹಲವನ್ನು ಹೆಚ್ಚಿಸುತ್ತಾ ಬಂದಿದೆ. ಈ ಬಾರಿ ದೊಡ್ಮನೆಯಲ್ಲಿ ನಾಮಿನೇಷನ್‌ ಪ್ರಕ್ರಿಯೆಯ…

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಡೆವಿಲ್‌ ಚಿತ್ರದ ಪ್ರಚಾರ ಮಾಡಿದ ಸಂಸದ ಪ್ರತಾಪ್‌ ಸಿಂಹ!

ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ಎಂದೇ ಬಿರುದನ್ನು ಪಡೆದುಕೊಂಡಿರುವ ನಟ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದ ಪೋಸ್ಟರ್‌ರೊಂದನ್ನು…

ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಟ್‌ ವಿಚಾರದಲ್ಲಿ ಕಲಹ!

ದೊಡ್ಮನೆಯಲ್ಲಿ ಕ್ಯಾಪ್ಟನ್‌ ಆಗಿರುವಂತಹ ಮಾಳು ತಮಗೆ ಸಿಕ್ಕ ವಿಷೇಶವಾದ ಅಧಿಕಾರದಲ್ಲಿ 6 ಜನರನ್ನು ನಾಮಿನೇಟ್‌ ಮಾಡಿದ್ದರು. ಕಾಕ್ರೋಚ್‌ ಸುಧಿ, ಅಶ್ವಿನಿಗೌಡ, ಧ್ರುವಂತ್‌, ರಕ್ಷಿತಾ, ಜಾಹ್ನವಿ ಮತ್ತು ರಾಶಿಕಾ…

ತಿಥಿ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದ ಗಡ್ಡಪ್ಪ ಇನ್ನಿಲ್ಲ!

    ಮಂಡ್ಯ: ಕನ್ನಡದಲ್ಲಿ ತಿಥಿ ಸಿನಿಮಾ ಮಾಡಿ ಗಡ್ಡಪ್ಪ ಎಂದೇ  ಫೇಮಸ್‌ ಆಗಿರುವ  ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಇದೀಗ ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ. ತಿಥಿ,…

ಬಿಗ್‌ಬಾಸ್‌ ಮನೆಯಲ್ಲಿ ಕಾಮಿಡಿ ನಟನ ವಿರುದ್ದ ನಡೆಯುತ್ತಿದೆಯಾ ಮಸಲತ್ತು?

ಬಿಗ್‌ಬಾಸ್‌ ಮನೆಯಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಜಗಳಗಳು ಮನಸ್ತಾಪಗಳುನಡೆಯುತ್ತಲೇ ಇರುತ್ತವೆ. ಹಾಗೆಯೇ ಗಿಲ್ಲಿ ನಟನ ಮೇಲೆ ಧ್ರುವಂತ್‌ ಮತ್ತು ರಿಶಾ ಮುಗಿಬಿದ್ದಿದ್ದಾರೆ. ಬಿಗ್‌ಬಾಸ್‌ ಮನೆಗೆ ಎಂಟ್ರಿಯಾದಾಗಿನಿಂದಲೂ ಗಿಲ್ಲಿ…