Category: ಸಿನಿಮಾ / ಮನರಂಜನೆ

ಕರ್ನಾಟಕ ಜನತೆಗೆ ಕೃತಜ್ಞತೆ ತಿಳಿಸಿದ ಬಿಗ್‌ಬಾಸ್‌ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿ !

ಬಿಗ್‌ಬಾಸ್‌ ಸೀಜನ್‌ 12ರ ರನ್ನರ್‌ ಅಪ್‌ ಆಗಿರುವ ರಕ್ಷಿತಾ ಶೆಟ್ಟಿ ತನ್ನನ್ನು ಗೆಲ್ಲಿಸಿರುವ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ನನ್ನನ್ನು ನೀವು ಮನೆಮಗಳಿಗೆ ತೋರುವ ಪ್ರೀತಿಯನ್ನು ತೋರಿಸಿದ್ದೀರಾ ಇದಕ್ಕಿಂತ…

ಗಿಲ್ಲಿ ನಟನ ಮನದಾಳದ ಮಾತು: ಸೈನಿಕರ ಸಪೋರ್ಟ್‌ಗೆ ಧನ್ಯವಾದ ಅರ್ಪಿಸಿದ ಗುರುರಾಜ್!

ಬಿಗ್‌ಬಾಸ್‌ ವಿನ್ನರ್‌ ಆಗಿರುವ ಗಿಲ್ಲಿ ನಟ ಅಭಿಮಾನಿಗಳಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ದೇಶ ಕಾಯುವ ಯೋಧರಿಂದ ಹಿಡಿದು ಚಿಕ್ಕಮಕ್ಕಳಿಂದ ಹಿಡಿದು, ಎಲ್ಲರೂ ನನಗೆ ಪ್ರೀತಿ ಕೊಟ್ಟು ತಮ್ಮ ಮನೆಮಗನಿಗೆ…

ಕರಾವಳಿಯ ಪ್ರತಿಭೆಗೆ ಅದ್ದೂರಿ ಸ್ವಾಗತ: ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಹುಟ್ಟೂರಿನಲ್ಲಿ ಜೈಕಾರ!

ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕರಾವಳಿಯ ಪ್ರತಿಭೆ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಹುಟ್ಟೂರು ಉಡುಪಿಯಲ್ಲಿ ಇಂದು ಅತ್ಯಂತ ಅದ್ದೂರಿ…

ಸೋಷಿಯಲ್ ಮೀಡಿಯಾ ಕಾಮೆಂಟ್ ವಿವಾದ: ವಿಜಯಲಕ್ಷ್ಮಿ ದರ್ಶನ್‌ಗೆ ಸಿಸಿಬಿ ಪೊಲೀಸರಿಂದ ನೋಟಿಸ್ ಜಾರಿ.

ಬೆಂಗಳೂರು:ಅಶ್ಲೀಲ ಕಮೆಂಟ್‌ ಮಾಡಿರುವ ಪ್ರಕರಣದ ವಿಚಾರಣೆಗಾಗಿ  ವಿಜಯಲಕ್ಷ್ಮಿ ದರ್ಶನ್‌ಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲವಾಗಿ ಮೆಸೆಜ್‌ ಮಾಡಿರುವ ಪ್ರಕರನದಲ್ಲಿ ಪೊಲೀಸರು…

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಮೌನ ಮುರಿದ ಎ.ಆರ್. ರೆಹಮಾನ್: ಸ್ಪಷ್ಟನೆಯಲ್ಲಿ ಅಡಗಿದೆ ಶಾಂತಿಯ ಸಂದೇಶ.

ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಇತ್ತೀಚೆಗೆ ನೀಡಿದ “ಕೋಮುವಾದ” ಕುರಿತಾದ ಹೇಳಿಕೆಗಳು ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿವೆ. ಅವರು…

ಬಿಗ್ ಬಾಸ್ ಫಿನಾಲೆಗೆ ಪೊಲಿಟಿಕಲ್ ಟಚ್: ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ರಾಜಕೀಯ ನಾಯಕರ ‘ಮತ’ ಪ್ರಚಾರ!

ಬೆಂಗಳೂರು: ಬಿಗ್‌ಬಾಸ್‌ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಸ್ಪರ್ಧಿಗಳ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ಪ್ರಚಾರ ಮಾಡ್ತಿದ್ದರೆ, ಮತ್ತೊಂದು ಕಡೆ…

ಬಾಡಿ ಶೇಮಿಂಗ್‌ ಬಗ್ಗೆ ರಚಿತಾ ರಾಮ್‌ರವರ ಪ್ರತಿಕ್ರಿಯೆ!

ಕಲ್ಟ್‌ ಸಿನಿಮಾದ ಇವೆಂಟಿನಲ್ಲಿ ಬಾಡಿ ಶೇಮಿಂಗ್‌ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಚಿತಾ ರಾಮ್‌ , ನಮ್ಮ ದೇಹ ನಮ್ಮ ಇಷ್ಟ, ನಾವು ಹೇಗಾದ್ರೂ ಇರುತ್ತೇವೆ…

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ವಿಚಾರಣೆ ನಡೆಸಿದ ನ್ಯಾಯಾಲಯ!

ಚಿತ್ರದುರ್ಗ:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ನಟ ದರ್ಶನ್‌ಗೆ ನಗರದ 57ನೇ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ರಿಲೀಫ್‌ ಸಿಕ್ಕಿರುವ ವಿಷಯ ಲಭ್ಯವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ…

ಶಿವಣ್ಣನ ಮನಗೆದ್ದ ಗಿಲ್ಲಿ ನಟ; 100% ಇವರೇ ಗೆಲ್ಲೋದು ಅಂದ್ರು ಹ್ಯಾಟ್ರಿಕ್ ಹೀರೋ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಅಂತಿಮ ಘಟ್ಟದ ಸಂದರ್ಭದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪರ್ಧಿ ಗಿಲ್ಲಿ ನಟನ ಪರವಾಗಿ ವ್ಯಕ್ತಪಡಿಸಿರುವ ಬೆಂಬಲ ಸೂಚಿಸಿರುವುದು ಎಲ್ಲರಲ್ಲೂ…

ಬಿಗ್‌ಬಾಸ್‌ ವಿನ್ನರ್‌ ಘೋಷಿಸಲು ಇನ್ನೊಂದೆ ದಿನ ಬಾಕಿ!ಮನೆಮಂದಿ ಕಣ್ಣೀರು!

ಬಿಗ್‌ಬಾಸ್‌ ಸೀಜನ್‌ 12 ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳು ಇಷ್ಟು ದಿನ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಳ್ಳುತ್ತಾ ಕಣ್ಣೀರಿಟ್ಟಿದ್ದಾರೆ. ಬಿಗ್‌ಬಾಸ್‌…