ಕರ್ನಾಟಕ ಜನತೆಗೆ ಕೃತಜ್ಞತೆ ತಿಳಿಸಿದ ಬಿಗ್ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ !
ಬಿಗ್ಬಾಸ್ ಸೀಜನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತನ್ನನ್ನು ಗೆಲ್ಲಿಸಿರುವ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. ನನ್ನನ್ನು ನೀವು ಮನೆಮಗಳಿಗೆ ತೋರುವ ಪ್ರೀತಿಯನ್ನು ತೋರಿಸಿದ್ದೀರಾ ಇದಕ್ಕಿಂತ…

ಸೋಷಿಯಲ್ ಮೀಡಿಯಾ ಕಾಮೆಂಟ್ ವಿವಾದ: ವಿಜಯಲಕ್ಷ್ಮಿ ದರ್ಶನ್ಗೆ ಸಿಸಿಬಿ ಪೊಲೀಸರಿಂದ ನೋಟಿಸ್ ಜಾರಿ.
ಬೆಂಗಳೂರು:ಅಶ್ಲೀಲ ಕಮೆಂಟ್ ಮಾಡಿರುವ ಪ್ರಕರಣದ ವಿಚಾರಣೆಗಾಗಿ ವಿಜಯಲಕ್ಷ್ಮಿ ದರ್ಶನ್ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ವಿಜಯಲಕ್ಷ್ಮಿ ದರ್ಶನ್ಗೆ ಅಶ್ಲೀಲವಾಗಿ ಮೆಸೆಜ್ ಮಾಡಿರುವ ಪ್ರಕರನದಲ್ಲಿ ಪೊಲೀಸರು…