Category: ಪ್ರಸ್ತುತ ಸುದ್ದಿ

200 ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳನ್ನು ಬ್ಲಾಕ್‌ ಮಾಡಿದ ಪಂಜಾಬ್‌ ಪೊಲೀಸರು 

ಚಂಡೀಗಢ: ಅಪರಾಧ  ಮತ್ತು ಹಿಂಸಾಚಾರಗಳಿಗೆ ಪ್ರಚೋದನೆ ನೀಡುತ್ತಿರುವ   200ಕ್ಕೂ ಹೆಚ್ಚು ಸೋಷಿಯಲ್‌ ಮೀಡಿಯಾಗಳ ಅಕೌಂಟನ್ನು ಬ್ಲಾಕ್‌ಮಾಡಲಾಗಿದೆ ಎಂದು ಪಂಜಾಬ್‌ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಅಪರಾಧ ಮಾಡಿರುವ ಪೋಟೋಗಳನ್ನು…

ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಚ ಮಾಡಿದರೆ ಏನು ತಪ್ಪು? ಬಿಜೆಪಿ ಸಂಸದ ಗೋವಿಂದ ಕಾರಜೋಳ

ಬೆಂಗಳೂರು: ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಚ ಮಾಡಿದರೆ ಏನು ತಪ್ಪು? ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಪ್ರಶ್ನೆ ಮಾಡಿದ್ದಾರೆ. ಶಿಕ್ಷಕರ ದಿನಾಚರಣೆಯಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು…

ಸಿಎಂ ಸಿದ್ದರಾಮಯ್ಯನವರ ವಿರುದ್ದ  ಸುಳ್ಳುಸುದ್ದಿ

ಬೆಂಗಳೂರು: ವಾಲ್ಮೀಕಿ ನಿಗಮದ ಪ್ರಕರಣಕ್ಕೆ ಸಿಎಂ ಸಿದ್ಧರಾಮಯ್ಯನವರಿಗೆ ಇಡಿ ನೋಟೀಸ್ ನೀಡಿದೆ ಎಂಬ ಉಹಾಪೋಹಗಳೆಲ್ಲಾ ಸುಳ್ಳು ಎನ್ನಲಾಗಿದೆ. ಕೆಲವು ಮಾಧ್ಯಮಗಳಲ್ಲಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ನೋಟಿಸ್‌…

ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚಿಸಿಕೊಡಲು ಸಿಎಂ ಸಿದ್ದರಾಮಯ್ಯನವರಿಗೆ ಮನವಿ

ಬೆಂಗಳೂರು: ಕೇರಳದ ನ್ಯಾಯಮೂರ್ತಿ ಹೇಮಾ ಸಮಿತಿ ಮಾದರಿಯಂತೆ ಕರ್ನಾಕದ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಯ  ಅಧ್ಯಯನಕ್ಕೆ ಸಮಿತಿಯನ್ನು ರಚಿಸಿ ಕೊಡುವಂತೆ ಕೋರಿ ಪೈರ್‌ ಸಂಸ್ಥೆಯು ಸಿಎಂ…

ದರ್ಶನ್‌ರನ್ನು ಮದುವೆ ಆಗಲು ಸಿದ್ದ:ಹೈಡ್ರಾಮ ಮಾಡಿದ ದಾಸನ ಅಭಿಮಾನಿ

ಬಳ್ಳಾರಿ:ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ.ಕೊಲೆ ಮತ್ತು ಹತ್ಯೆ ಪ್ರಕರಣದ ಚಾರ್ಜ್‌ಶೀಟ್‌ ಈಗಾಗಲೇ ಸಲ್ಲಿಕೆಯಾಗಿದ್ದು ದರ್ಶನ್‌ ಮತ್ತು ಇತರರು ರೇಣುಕಾಸ್ವಾಮಿಗೆ ನೀಡಿರುವ ಚಿತ್ರಹಿಂಸೆಯ  ಪೋಟೋಗಳು…

“ಸಿಎಂ ಕುರ್ಚಿ ಖಾಲಿಯಿಲ್ಲ: ಕೇಳುವುದರಲ್ಲಿ ತಪ್ಪಿಲ್ಲ :ಡಿಕೆ ಸುರೇಶ್ ಹೇಳಿಕೆ

ಬೆಂಗಳೂರು: ಸಿಎಂ ಕುರ್ಚಿ ಖಾಲಿಯಿಲ್ಲ ಆದರೆ ಕೇಳುವುದರಲ್ಲಿ ತಪ್ಪಿಲ್ಲ” ಎಂದು ಡಿಕೆ ಸುರೇಶ್‌ ಹೇಳಿಕೆಯನ್ನು ನೀಡುವುದರ ಮೂಲಕ ಪಕ್ಷದ ಒಗ್ಗಟ್ಟನ್ನು ವಿರೋದಿಗಳಿಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು…

ಚಲವಾದಿ ನಾರಾಯಣಸ್ವಾಮಿಗೆ ಕಾಂಗ್ರೆಸ್‌ ಟಾಂಗ್‌

ಬೆಂಗಳೂರು: ಚಲವಾದಿ ನಾರಾಯಣಸ್ವಾಮಿಯವರೇ, ಶಾಲೆಯ ಬದಲು ಬಿರಿಯಾನಿ ಹೋಟೆಲ್‌ ನಿರ್ಮಿಸಿದ್ದು ಉಲ್ಲಂಘನೆ ಅಲ್ಲವೇ? ಎಂದು ಕಾಂಗ್ರೆಸ್‌ ತನ್ನ ಎಕ್ಸ್‌ ಖಾತೆಯಲ್ಲಿ ತಿರುಗೇಟನ್ನು ನೀಡಿದೆ. ಚಲವಾದಿ ನಾರಾಯಣಸ್ವಾಮಿಯವರೇ, ಸಿಎ…

ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಚಲನಚಿತ್ರ ನಟರ ಸಹಾಯಹಸ್ತ

ಹೈದರಾಬಾದ್:‌ ಭಾರೀ ಮಳೆಯಿಂದಾಗಿ ಪ್ರವಾಹಪೀಡಿತ ಪರಿಸ್ಥಿತಿಯಲ್ಲಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಂತ್ರಸ್ಥರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಟ ಅಲ್ಲು ಅರ್ಜುನ್‌ 1 ಕೋಟಿ ಮತ್ತು…

ಆರ್‌ ಆರ್‌ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ದ್ರಾವಿಡ್‌ ಆಯ್ಕೆ

ನವದೆಹಲಿ: ಈ ಬಾರಿ ನಡೆಯಲಿರುವ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌(ಆರ್‌ ಆರ್‌ ) ತಂಡಕ್ಕೆ ಮುಖ್ಯ ಕೋಚ್‌ ಆಗಿ ರಾಹುಲ್‌ದ್ರಾವಿಡ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ…

ಪ್ರೇಮಂ ನಟನ ಮೇಲೆ ಲೈಂಗಿಕ ದೌರ್ಜನ್ಯದ ದೂರು

ದುಬೈ: ಮಾಲಿವುಡ್‌ ನಟ ನಿವಿಲ್‌ ಪೌಲ್‌ ಮತ್ತು ಇತರ ಐವರು ದುಬೈನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪ ಮಾಡಿರುವುದು ಸದ್ಯ ಚರ್ಚೆಗೆ…