Category: ಪ್ರಸ್ತುತ ಸುದ್ದಿ

ಮಹಿಳೆಯರ ಋತುಚಕ್ರದ ರಜೆಯನ್ನು ವಿರೋಧಿಸಿ ಪುರುಷನೌಕರರು ಸರ್ಕಾರಕ್ಕೆ ಪತ್ರ!

ಬೆಂಗಳೂರು: ಸರ್ಕಾರಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಋತುಚಕ್ರ ರಜೆಯನ್ನು ನೀಡುವುದಕ್ಕೆ ಪುರುಷರು ವಿರೋಧವನ್ನು ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಚಿವಾಲಯದ ರಾಜ್ಯ ಶಿಷ್ಟಾಚಾರ ವಿಬಾಗದ ನೌಕರರು…

ಭಾಷೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ: ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಕೇರಳ ರಾಜ್ಯದಲ್ಲಿ ಕನ್ನಡ ಮೀಡಿಯಂ ಶಾಲೆಗಳಲ್ಲಿ ಮಲೆಯಾಳಂ ಭಾಷೆ ಕಡ್ಡಾಯ ಮಾಡಲು ಮುಂದಾಗಿರುವ ಸರ್ಕಾರದ ವಿರುದ್ದ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿರುವುದು…

ಬಿಗ್‌ಬಾಸ್‌ ಮನೆಯಲ್ಲಿ ರೋಚಕ ತಿರುವು: ನೋಡುಗರಲ್ಲಿ ಹೆಚ್ಚಿದ ಕುತೂಹಲ!

ಬಿಗ್‌ಬಾಸ್‌ ಸೀಜನ್‌ 12 ರಲ್ಲಿ  ಏಳು-ಬೀಳು, ಸೋಲು-ಗೆಲುವು, ಹೀಗೆ ಪೇಕ್ಷಕರಿಗೆ ರಸದೌತಣ ನೀಡುವ ಶೋ ಎಂದರೆ ತಪ್ಪಾಗಲಾರದು. ಈ ಸೀಜನ್‌ನಲ್ಲಿ ಗಿಲ್ಲಿ ಮತ್ತು ಅಶ್ವಿನಿಗೌಡ ವಿಭಿನ್ನವಾಗಿ ಆಟವಾಡುತ್ತಿದ್ದಾರೆ.…

ವಿಜಯಲಕ್ಷ್ಮಿ ದರ್ಶನ್‌ರವರಿಗೆ ಅಶ್ಲೀಲ ಕಮೆಂಟ್‌ ಮಾಡಿದ ಕಿಡಿಗೇಡಿಗಳು ಅರೆಸ್ಟ್!

ಬೆಂಗಳೂರು: ವಿಜಯಲಕ್ಷ್ಮಿ ದರ್ಶನ್‌ರವರಿಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲ ಕಮೆಂಟ್‌ ಮಾಡುವ ಕಿಡಿಗೇಡಿಗಳ ವಿರುದ್ದ ಪೊಲೀಸ್‌ ಠಾಣೆಗೆ ದೂರನ್ನು ದಾಖಲಿಸಿದ್ದರು.ಇದೀಗ ಈ ಪ್ರಕರಣ ಕೊನೆಯ ಹಂತಕ್ಕೆ ತಲುಪಿದೆ ಎಂದು…

ಪ್ರಶ್ನೆ ಪತ್ರಿಕೆಯಲ್ಲಿ ಶ್ರೀರಾಮನಿಗೆ ಅವಮಾನ? ನಾಯಿಯ ಹೆಸರಾಗಿ ‘ರಾಮ’ನ ಹೆಸರು ಬಳಸಿ ವಿವಾದ.

ರಾಯ್‌ಪುರ: ಛತ್ತೀಸ್‌ಗಢದ ಶಾಲೆಯೊಂದರ ಪ್ರಶ್ನೆ ಪತ್ರಿಕೆಯಲ್ಲಿ ಭಗವಾನ್ ಶ್ರೀರಾಮನ ಹೆಸರನ್ನು ಅವಹೇಳನಕಾರಿಯಾಗಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ ಶಾಲಾ ಪರೀಕ್ಷೆಯೊಂದರ…

ಹೊಸ ವರ್ಷದ ದಿನದಂದೇ ಹೆಚ್ಚು ಆದಾಯ ಪಡೆದ ನಮ್ಮ ಮೆಟ್ರೋ!

ಬೆಂಗಳೂರು: ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ನ್ಯೂ ಇಯರ್‌ ಸಂಭ್ರಮ ಜೋರಾಗಿದ್ದು, ಜನವರಿ1ರ ದಿನವೇ ನಮ್ಮ ಮೆಟ್ರೋ 3.8ಕೋಟಿ ರೂಗಳನ್ನು ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಚಾರದ…

ಅಕ್ರಮ ಮನೆ ತರವು ವಿಚಾರ:ಅರ್ಹರಿಗೆ ಮಾತ್ರ ವಸತಿ ಎಂದ ಭೈರತಿ ಸುರೇಶ್!

ಬೆಂಗಳೂರು: ಯಲಹಂಕ ಸಮೀಪದ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು,  ನಿರಾಶ್ರಿತರಿಗೆ ನಾಳೆಯೇ ಜಿಬಿಎ,ಮತ್ತು ರಾಜೀವ್ ಗಾಂಧಿ…

ನ್ಯೂ ಇಯರ್‌ ಸಂಭ್ರಮಾಚರಣೆಯ ಮುಂಜಾಗ್ರತ ಕ್ರಮವಾಗಿ ಪೊಲೀಸ್‌ ಭದ್ರತೆ

ಹೊಸ ವರ್ಷಾಚರಣೆಯ ಸಂಭ್ರಮವನ್ನು ಅಚರಿಸಲು ಜನ ಕಾತುರದಿಂದ ಕಾಯುತ್ತಿದ್ದಾರೆ.ಮುಂಜಾಗ್ರತ ಕ್ರಮವಾಗಿ ಎಂ.ಜಿ.ರಸ್ತೆಮತ್ತು ಬ್ರಿಗೇಡ್‌ ರಸ್ತೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಸ್ತೆಗಳ ಮೇಲಿನ ವಾಹನ…

ಎಣ್ಣೆ ಹೊಡೆದವರನ್ನು ಶಿಫ್ಟ್‌ ಮಾಡುವುದು ನಮ್ಮ ಕೆಲಸವಲ್ಲ: ಪೋಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸ್ಪಷ್ಟನೆ

ಬೆಂಗಳೂರು: ಹೊಸ ವರ್ಷಾಚರಣೆಯ ಸಮಯಯದಲ್ಲಿ ಕುಡಿದು ತೂರಾಡುವವರನ್ನೆಲ್ಲಾ ಮನೆಗಳಿಗೆ ಪೊಲೀಸರೇ ಬಿಡ್ಡು ಬರ್ತಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದ್ದು, ಈ ಗೊಂದಲಗಳಿಗೆಲ್ಲಾ ಸ್ವತಃ ನಗರದ ಪೊಲೀಸ್‌ ಆಯುಕ್ತ ಸೀಮಂತ್‌…

1ಮಗು ಇದ್ದರೂ ಕೂಡಾ ಗೌವರ್ನಮೆಂಟ್‌ ಶಾಲೆಯನ್ನು ಮುಚ್ಚುವುದಿಲ್ಲ: ಮಧು ಬಂಗಾರಪ್ಪ.

ಬೆಂಗಳೂರು: ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿಯನ್ನು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದೇ ಒಂದು ಮಗು…