Category: ರಾಜಕೀಯ

ಪುತ್ತೂರಿನಲ್ಲಿ ಪ್ರಚೋದನಕಾರಿ ಮಾತು: ಆರ್‌ಎಸ್‌ಎಸ್ ಮುಖಂಡನ ವಿರುದ್ಧ ಬಿಎನ್ಎಸ್ ಅಡಿ ಕೇಸ್ ದಾಖಲು.

ಮಂಗಳೂರು:  ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ರವರ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸ್‌ ಠಾಣೆಯಲ್ಲಿ  FIR ದಾಖಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ…

ಗೌರ್ನರ್ ವಿರುದ್ಧ ಸಿದ್ದರಾಮಯ್ಯ ಗುಡುಗು: ಸಂವಿಧಾನದ ಉಲ್ಲಂಘನೆ ಎಂದು ಮುಖ್ಯಮಂತ್ರಿ ಆಕ್ರೋಶ.

ಬೆಂಗಳೂರು: ಸಂವಿಧಾನದ ಪ್ರಕಾರ, ರಾಜ್ಯಪಾಲರು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುತ್ತಾರೆ. ಆದರೆ, ಅವರು ಬಹುತೇಕ ಸಂದರ್ಭಗಳಲ್ಲಿ ಮಂತ್ರಿ ಮಂಡಲದ ಸಲಹೆ ಮತ್ತು ಸೂಚನೆಗಳಮೇರೆಗೆ ಕಾರ್ಯನಿರ್ವಹಿಸಬೇಕು. ಸಿದ್ದರಾಮಯ್ಯನವರ ವಾದದ ಪ್ರಕಾರ,…

ಬಿಗ್ ಬಾಸ್ ಫಿನಾಲೆಗೆ ಪೊಲಿಟಿಕಲ್ ಟಚ್: ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ರಾಜಕೀಯ ನಾಯಕರ ‘ಮತ’ ಪ್ರಚಾರ!

ಬೆಂಗಳೂರು: ಬಿಗ್‌ಬಾಸ್‌ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಸ್ಪರ್ಧಿಗಳ ಅಭಿಮಾನಿಗಳು ಸೋಷಿಯಲ್‌ ಮೀಡಿಯಾಗಳಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ಪ್ರಚಾರ ಮಾಡ್ತಿದ್ದರೆ, ಮತ್ತೊಂದು ಕಡೆ…

ಬಳ್ಳಾರಿ ಕದನ: ಸಮಾವೇಶದ ಅನುಮತಿ ನಿರಾಕರಣೆ ಸುತ್ತ ರಾಜಕೀಯ ಜಿದ್ದಾಜಿದ್ದಿ.

ಬೆಂಗಳೂರು: ಬ್ಯಾನರ್‌ ಕಟ್ಟುವ ವಿಚಾರದಲ್ಲಿ ನಡೆದ ಗಲಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ ಸಾವನ್ನಪ್ಪಿರುವ ಪ್ರಕರಣಕ್ಕೆ ಬಿಜೆಪಿ ಶಾಸಕರು ಸಮಾವೇಶ ನಡೆಸಲು ಮುಂದಾಗಿರುವುದು ತಿಳಿದುಬಂದಿದೆ. ಬಳ್ಳಾರಿಯಲ್ಲಿ ನಡೆಯುವ ಸಮಾವೇಶಕ್ಕೆ…

ಬಂಗಾಳಿ ಮಾತನಾಡುವುದು ಅಪರಾಧವೇ? ಬಿಜೆಪಿ ವಿರುದ್ಧ ‘ಭಾಷಾ ಅಸ್ತ್ರ’ ಪ್ರಯೋಗಿಸಿದ ಮಮತಾ ಬ್ಯಾನರ್ಜಿ.

ಕಲ್ಕತ್ತ: ಮಮತಾ ಬ್ಯಾನರ್ಜಿ ಅವರು ಮೊದಲಿನಿಂದಲೂ ‘ಬಂಗಾಳಿ ಅಸ್ಮಿತೆ’ಯನ್ನು ತಮ್ಮ ರಾಜಕೀಯದ ಪ್ರಮುಖ ಭಾಗವಾಗಿಸಿಕೊಂಡಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಭಾಷಿಕರನ್ನು ‘ಅಕ್ರಮ ನುಸುಳುಕೋರರು’ ಎಂದು ಟಾರ್ಗೆಟ್‌…

ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್‌ಡಿಕೆ ಕೆಂಡಾಮಂಡಲ; ಜೆಡಿಎಸ್‌ಗೆ ನಿಮ್ಮ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ವಾಗ್ದಾಳಿ.

ಬೆಂಗಳೂರು: ಪ್ರಿಯಾಂಕ್ ಖರ್ಗೆ ಅವರು ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ತನ್ನ ‘ಜಾತ್ಯಾತೀತ’ ಸಿದ್ಧಾಂತವನ್ನು ಕಳೆದುಕೊಂಡಿದೆ ಮತ್ತು ಪಕ್ಷವು ಬಿಜೆಪಿಯಲ್ಲಿ ವಿಲೀನವಾಗುವ ಹಂತದಲ್ಲಿದೆ ಎಂದು…

ಕಾಂಗ್ರೆಸ್ ಸರ್ಕಾರಕ್ಕೆ ಆರ್. ಅಶೋಕ್ ಸವಾಲ್; ಮುಂಬೈ ಗೆಲುವಿನ ಅಲೆ ಬೆಂಗಳೂರಿಗೂ ತಟ್ಟಲಿದೆ!

ಬೆಂಗಳೂರು: ಮುಂಬೈನಲ್ಲಿ ಇತ್ತೀಚೆಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಾಧಿಸಿದ ಯಶಸ್ಸು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಬೆಂಗಳೂರು ಕೂಡ ಮುಂಬೈನಂತೆಯೇ ವಾಣಿಜ್ಯ ನಗರಿಯಾಗಿದ್ದು, ಇಲ್ಲಿನ…

ಡಿ ಕೆ ಶಿವಕುಮಾರ್ ಅವರೇ, ಅಧಿಕಾರಿಗೆ ಬೆದರಿಸಿದ ನಾಯಕನನ್ನು ಪಕ್ಷದಿಂದ ವಜಾ ಮಾಡಿ: ಎಚ್‌ಡಿಕೆ ಸವಾಲು.

ಬೆಂಗಳೂರು:ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಅವರು…

ಬದಲಾಗುತ್ತಾ ಸಂಪುಟ ಚಿತ್ರಣ? ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಹೊರಟ ಡಿಸಿಎಂ.

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನವರಿ 16 ರಂದು ದೆಹಲಿಗೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಭೇಟಿಯ ಹಿಂದಿರಬಹುದಾದ ಪ್ರಮುಖ…

ನುಡಿದಂತೆ ನಡೆದಿದ್ದೇವೆ: ಗ್ಯಾರಂಟಿ ಭರವಸೆ ಈಡೇರಿಸಿ ವಿರೋಧ ಪಕ್ಷಗಳ ಬಾಯಿ ಮುಚ್ಚಿಸಿದ್ದೇವೆ” – ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: 2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿದ್ದ ಐದೂ ಪ್ರಮುಖ ‘ಗ್ಯಾರಂಟಿ’ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ನಾವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ…