Category: Politics

ವಿಪಕ್ಷ ನಾಯಕರನ್ನು ಬದಲಾವಣೆ ಮಾಡದಿದ್ರೆ ಕೊನೆಯವರೆಗೂ ಹೀಗೆ ಇರಬೇಕಾಗುತ್ತದೆ: ಎಂ.ಬಿ.ಪಾಟೀಲ್!

ಬೆಂಗಳೂರು: ಆರ್. ಅಶೋಕ್ರ‌ನ್ನು ಸಚಿವ ಸ್ಥಾನದಿಂದ ಉಚ್ಚಾಟಿಸದೇ ಇದ್ರೆ ಬಿಜೆಪಿ ಪಕ್ಷವು ಶಾಶ್ವತವಾಗಿ ವಿಪಕ್ಷದಲ್ಲಿಯೇ ಇರಬೇಕಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್‌ ವ್ಯಂಗ್ಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.…

ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಎಕ್ಸ್‌ ಖಾತೆಯ ಮೂಲಕ ಟಾಂಗ್‌ ನೀಡಿದ ಡಿಕೆಶಿ!

ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಡಿಕೆ ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಅಫಿಡವಿಟ್‌ ಕಾಪಿ ಹಾಕುವುದರ ಮೂಲಕ ತಿರುಗೇಟನ್ನ ನೀಡಿದ್ದಾರೆ. ಡಿಕೆ ಶಿವಕುಮಾರ್‌…

ಸಿಎಂ ಸಿದ್ದರಾಮಯ್ಯನವರ ವಿರುದ್ದ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪ !

ಕೊಪ್ಪಳ: ರಾಜ್ಯ ರಾಜಕೀಯ ವಲಯದಲ್ಲಿ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಕುರ್ಚಿ ಕದನದ್ದೇ ಸುದ್ದಿ.ಸಿಎಂ ಸೀಟಿಗಾಗಿ ಗುದ್ದಾಟ ನಡೆಯುತ್ತಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿವಕುಮಾರ್‌ ಬ್ರೇಕ್‌ಪಾಸ್ಟ್‌…

ಬಿಗ್‌ಬಾಸ್‌ ರಿಯಾಲಿಟಿ ಶೋ ರೀತಿಯಾಗಿದೆ ನಮ್ಮ ಕಾಂಗ್ರೆಸ್‌ ರಿಯಲ್‌ ಸ್ಟೋರಿ!

ಬೆಂಗಳೂರು: ಕಾಂಗ್ರೆಸ್‌ ನಾಯಕರ ಗುದ್ದಾಟ ಬಿಗ್‌ಬಾಸ್‌ ಶೋಗಿಂತ ಏನು ಕಮ್ಮಿಯಿಲ್ಲ: ಆರ್‌.ಅಶೋಕ್‌ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಸಿಎಂ ಕುರ್ಚಿ ಜಗಳವನ್ನು ಬಿಗ್‌ಬಾಸ್‌ ಶೋಗೆ ಹೋಲಿಕೆ ಮಾಡಿದ್ದಾರೆ.ಬಿಗ್‌ಬಾಸ್‌…

ಸಿಎಂ ಡಿಸಿಎಂ ಗೊಂದಲಗಳಿಗೆ ಸ್ಪಷ್ಟನೆ ಕೇಳಿದ ನಿಖಿಲ್‌ ಕುಮಾರಸ್ವಾಮಿ!

ಬೆಂಗಳೂರು:ರಾಜ್ಯದಲ್ಲಿ ಸಿಎಂ ಯಾರು? ಡಿಸಿಎಂ ಯಾರು? ಎಂಬುದನ್ನು ಕಾಂಗ್ರೆಸ್‌ ನಾಯಕರು ಸ್ಪಷ್ಟಪಡಿಸಲಿ ಎಂದು ಜೆಡಿಎಸ್‌  ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ…

ಸಿಎಂ ಬದಲಾವಣೆಯ ಗೊಂದಲಕ್ಕೆ ಬ್ರೇಕ್‌ ಹಾಕಿದ HC ಮಹದೇವಪ್ಪ !

ದಾವಣಗೆರೆ: ಸಿಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವರಾದ ಮಹದೇವಪ್ಪ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರ ಹಲವಾರು ತಿರುವನ್ನು ಪಡೆದುಕೊಳ್ಳುತ್ತಿದ್ದರೂ…

ಸಿಎಂ ಹಾಗೂ ಡಿಸಿಎಂ ನಡುವಿನ ಭಿನ್ನಭಿಪ್ರಾಯವನ್ನು ರಷ್ಯಾಮತ್ತು ಉಕ್ರೇನ್‌ ಯುದ್ದಕ್ಕೆ ಹೋಲಿಕೆ ಮಾಡಿದ ಮಾಜಿ ಸಚಿವ ಶ್ರೀರಾಮುಲು!

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ನಡುವೆ ಸಿಎಂ ಪಟ್ಟಕ್ಕಾಗಿ ಪೈಪೋಟಿ ನಡೆಯುತ್ತಿರುವುದು ಗೊತ್ತಿರುವ ಸಂಗತಿಯೇ ಸರಿ. ಆದರೆ ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಪಕ್ಷದ ಶ್ರೀರಾಮುಲು ಸಿಎಂ ಮತ್ತು…

ನನ್ನ ಮತ್ತು ಮುಖ್ಯಮಂತ್ರಿಗಳ ನಡುವೆ ಭಿನ್ನಾಭಿಪ್ರಾಯವಿಲ್ಲ: ಡಿಸಿಎಂ ಡಿಕೆಶಿವಕುಮಾರ್

ಬೆಂಗಳೂರು: ನಮ್ಮಪಕ್ಷದಲ್ಲಾಗಲೀ, ನನ್ನ ಸಿದ್ದರಾಮಯ್ಯನ ನಡುವೆ ಭಿನ್ನಭಿಪ್ರಾಯಗಳಿಲ್ಲ.ನಾನಂತೂ ಗುಂಪುಗಾರಿಕೆಯನ್ನು ಯಾವತ್ತೂ ಮಾಡಿಲ್ಲ.ಮಾಡೋದು ಇಲ್ಲ.ನಮ್ಮಲ್ಲಿ ಒಗ್ಗಟ್ಟಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ. ನಾನು ದೆಹಲಿಗೆ ಹೋಗಿದ್ದೇ ನಿಜ.ಆದ್ರೆ…

ಎಕ್ಸ್‌ ಖಾತೆಯ ಮೂಲಕ ಟಾಂಗ್‌ ನೀಡಿದ ಡಿಕೆಶಿ!

ಬೆಂಗಳೂರು: “ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿ ದೊಡ್ಡ ಶಕ್ತಿ” ಎಂಬ ಪೋಸ್ಟೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಾಕುವುರ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನಿಗೆ  ಡಿಸಿಎಂ ಡಿಕೆ ಶಿವಕುಮಾರ್‌…

ಸಿಎಂ ಕುರ್ಚಿ ಕದನ: ಸಿಎಂ ನಿವಾಸಕ್ಕೆ ಧಾವಿಸಿದ ರಾಜಕೀಯ ನಾಯಕರು!

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿಯ ಕದನ ನಡೆಯುತ್ತಿದ್ದು, ಯಾರು ಸಿಎಂ ಅಲಂಕರಿಸುತ್ತಾರೆ? ಯಾರು ಮುಂದುವರೆಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.ಸಿಎಂ ಬದಲಾವಣೆಯ ವಿಚಾರದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದ್ದು,…