Category: Politics

ರಾಜಕೀಯ ಸಂಘರ್ಷ ತಾರಕಕ್ಕೆ: ರಾಜ್ಯಪಾಲರ ವಿರುದ್ಧ ಬೀದಿಗಿಳಿದ ಕಾಂಗ್ರೆಸ್ ಪಡೆ.

ಬೆಂಗಳೂರು: ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿರುವ ಘಟನೆಯು ಕರ್ನಾಟಕದ ರಾಜಕೀಯದಲ್ಲಿನ ಪ್ರಸ್ತುತ ಸಂಘರ್ಷದ ತೀವ್ರತೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ…

ಬಿಜೆಪಿಯ ಶಿಸ್ತಿನ ಮುಖವಾಡ ಕಳಚಿದ ಹರಿಪ್ರಸಾದ್: ನೈತಿಕತೆ ಪ್ರಶ್ನಿಸಿ ವಾಗ್ದಾಳಿ.

ಬಿಜೆಪಿಯ ವಿರುದ್ದ ಬಿ.ಕೆ. ಹರಿಪ್ರಸಾದ್ರವರು ಬಟ್ಟೆ ಹರಿದವರ ಹತ್ತಿರ ಪಾಠ ಕಲಿಯಬೇಕೆ? ಎಂಬ ಹೇಳಿಕೆಯು ಕರ್ನಾಟಕ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. 2012ರಲ್ಲಿ ಕರ್ನಾಟಕ ವಿಧಾನಸಭೆ ನಡೆಯುತ್ತಿದ್ದ…

ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ರಾಜ್ಯಪಾಲರು:ಸಿದ್ದರಾಮಯ್ಯ ಕಿಡಿ!

ಬೆಂಗಳೂರು: ಭಾರತದ ಸಂವಿಧಾನದ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ರಾಜ್ಯಪಾಲರನ್ನು ಕೇಂದ್ರ ಸರ್ಕಾರ ನೇಮಕ ಮಾಡುವುದರಿಂದ, ಅವರು ಕೇಂದ್ರದ…

ಜವಾಬ್ದಾರಿಯುತ ಆಡಳಿತಕ್ಕೆ ಮುನ್ನುಡಿ: ಜನಪ್ರತಿನಿಧಿಗಳ ಕರೆಗೆ ಬೆಲೆ ಕೊಡದಿದ್ದರೆ ಶಿಸ್ತು ಕ್ರಮದ ಎಚ್ಚರಿಕೆ.

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳು ಮಾಡುವ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್‌ ಆದೇಶವನ್ನು ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.…

ರಾಜಭವನ ಚಲೋ ವೇಳೆ ಹೈಡ್ರಾಮಾ: ಹರಿದ ಬಟ್ಟೆಯಲ್ಲೇ ಸರ್ಕಾರದ ವಿರುದ್ಧ ಹರಿಪ್ರಸಾದ್ ಕಿಡಿ.

ಬೆಂಗಳೂರು: ಕರ್ನಾಟಕದ ರಾಜಕೀಯ ವಿದ್ಯಮಾನಗಳಲ್ಲಿ ರಾಜ್ಯಪಾಲರ ವಿರುದ್ಧದ ಪ್ರತಿಭಟನೆ ವೇಳೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಬಟ್ಟೆ ಹರಿದಿರುವುದು ಒಂದು ಗಮನಾರ್ಹ ಘಟನೆಯಾಗಿದೆ. ರಾಜ್ಯ ಸರ್ಕಾರದ…

ಸಿ.ಟಿ. ರವಿ ಗುಡುಗು: ʼಲೂಟಿ ಹೊಡೆಯುವುದೇ ಈ ಸರ್ಕಾರದ ಅಜೆಂಡಾ!ʼ

ಬೆಂಗಳೂರು: ಬಿಜೆಪಿ ನಾಯಕ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಈ ವಾಗ್ದಾಳಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿ.ಟಿ. ರವಿಯವರ ಮಾತಿನ…

ಕಾಂಗ್ರೆಸ್‌ನಲ್ಲಿ ಶುರುವಾಯ್ತು ಕುರ್ಚಿ ಕಾಳಗ: ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆಯಲು ಶಾಸಕರ ಪಟ್ಟು

ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಹತ್ತಿರವಾಗುತ್ತಿದ್ದಂತೆ, ನಾಯಕತ್ವ ಬದಲಾವಣೆಯ ಬಗ್ಗೆ ವದಂತಿಗಳು ಹಬ್ಬುತ್ತಿವೆ. ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುವ ಮೂಲಕ, ಒಪ್ಪಂದ ಇದ್ದರೆ ತಿಳಿಸಿ,…

ರಾಜೀವ್ ಗೌಡಗೆ ಸಂಕಷ್ಟ: ಆಡಳಿತ ವ್ಯವಸ್ಥೆ ಕಾಪಾಡಲು ಕ್ರಮ ಅನಿವಾರ್ಯ ಎಂದ ಸಚಿವ ಸುಧಾಕರ್

ಸರ್ಕಾರಿ ಅಧಿಕಾರಿಗಳು ಒತ್ತಡವಿಲ್ಲದೆ ಕೆಲಸ ಮಾಡಲು ಪೂರಕ ವಾತಾವರಣ ಇರಬೇಕು. ಸಚಿವ ಎಂ.ಸಿ. ಸುಧಾಕರ್ ಅವರ ಪ್ರಕಾರ, ರಾಜೀವ್ ಗೌಡ ಅವರ ನಡೆ ಅಧಿಕಾರಿಗಳ ವಿಶ್ವಾಸಕ್ಕೆ ಧಕ್ಕೆ…

ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ರಾಷ್ಟ್ರಗೀತೆಗೆ ಅವಮಾನ ಆರೋಪಿಸಿ ರಾಜ್ಯಪಾಲರ ವಾಕ್‌ಔಟ್!

ಚೆನೈ: ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಘಟನೆಯು ತಮಿಳುನಾಡಿನ ವಿಧಾನಸಭೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ತನಗೆ ಮಾತನಾಡುವುದಕ್ಕೆ ಅವಕಾಶ ನೀಡದೇಯಿರುವ ಕಾರನ ರಾಜ್ಯಪಾಲರಾದ ಆರ್ಸ್.ರವಿ ರಾಷ್ಟ್ರಗೀತೆ ನುಡಿಸುವ ವೇಳೆಯಲ್ಲಿಯೇ…