Category: ವಾಣಿಜ್ಯ

ಭೂ ಹಂಚಿಕೆಯಲ್ಲಿ ಊರು-ಕೇರಿ ಸೃಷ್ಟಿಸುತ್ತಿದೆಯೇ ಕರ್ನಾಟಕ ಉದ್ಯೋಗ ಮಿತ್ರ?

ನಮ್ಮ ಒಕ್ಕೂಟ ರಾಷ್ಟ್ರದಲ್ಲಿ ಜೀವಿಸುತ್ತಿರುವ ಎಲ್ಲರಿಗೂ ಏಕಪ್ರಕಾರವಾಗಿ ಬದುಕುವ, ಉದ್ಯೋಗ, ಉದ್ಯಮ, ಕೈಗಾರಿಕೆ ಅಥವಾ ವ್ಯಾಪಾರ ನಡೆಸುವ ಹಕ್ಕಿದೆ. ಅದನ್ನು ಯಾರಿಗೆ ಯಾರೂ ವಂಚಿಸುವಂತಿಲ್ಲ ಎಂದು ಸಂವಿಧಾನದ…

ಬೊಮ್ಮಾಯಿ ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ: SDPI ಪ್ರಧಾನ ಕಾರ್ಯದರ್ಶಿ ಆರೋಪ!

ರಾಜ್ಯದ ಬಿಜೆಪಿ ಸರ್ಕಾರ ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಕೊಡಬೇಕಾದ ಹಣದಲ್ಲಿ ಕೇವಲ ಒಂದು ಪರ್ಸೆಂಟ್‌ ಹಣವನ್ನೂ ನೀಡಲಾಗಿಲ್ಲ. ಅತ್ಯಧಿಕವಾಗಿ ತೆರಿಗೆ ಕಟ್ಟುವ ಜಿಲ್ಲೆಗಳಲ್ಲಿ ಒಂದಾಗಿರುವ ಕೊಡಗಿಗೆ ಬಜೆಟ್‌ನಲ್ಲಿ…

Karnataka Budget 2023: ಬಜೆಟ್ಟೋ? ಚುನಾವಣಾ ಪ್ರಣಾಳಿಕೆಯೋ?

Karnataka Budget 2023 ಅನ್ನು ನೋಡುವುದಾದರೆ, ಕಳೆದ ಎರಡು ವರ್ಷಗಳ ಬಜೆಟ್ ರಾಜ್ಯದ ಜನರಿಗೆ ಬಹಳ ನಿರಾಶದಾಯಕವಾಗಿತ್ತು. ಆದರೆ ಈ ಬಾರಿಯ ಮಾತ್ರ ಬಜೆಟ್ ಕೇಳಲಿಕ್ಕೆ ಮತ್ತು…

ಏರ್‌ ಶೋ: ನಾಳೆಯಿಂದ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಯಲಹಂಕ: ನಾಳೆಯಿಂದ 5 ದಿನಗಳವರೆಗೆ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾದ ಏರ್‌ ಶೋ ಶುರುವಾಗಲಿದ್ದು ಯಲಹಂಕ ಮತ್ತು ಬಳ್ಳಾರಿ ರಸ್ತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನಾಳೆಯಿಂದಲೇ ಏರ್‌…

ಕೇಂದ್ರ ಬಜೆಟ್: ಬಡವರಿಗೆ ಚೊಂಬು; ಸಿರಿವಂತರಿಗೆ ದಿಂಬು!

ಮೊನ್ನೆ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2023ರ ಒಕ್ಕೂಟ ಸರಕಾರದ ಬಜೆಟ್‌ ಗಾತ್ರ ರೂ.45 ಲಕ್ಷ ಕೋಟಿ! ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ ಮಂಡಿಸಿದ ಯಾವುದೇ…