Category: ವಾಣಿಜ್ಯ

ಭಾರತದ ತೈಲ ನೀತಿಗೆ ಅಮೆರಿಕ ಗ್ರೀನ್ ಸಿಗ್ನಲ್: ರಷ್ಯಾ ಕಚ್ಚಾ ತೈಲ ಖರೀದಿಗೆ ಸಿಕ್ಕಿತು 30 ದಿನಗಳ ಅಭಯ!

ರಷ್ಯಾ-ಉಕ್ರೇನ್ ಸಂಘರ್ಷದ ನಡುವೆಯೂ ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದು ಜಾಗತಿಕ ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಈಗ ಅಮೆರಿಕ ನೀಡಿರುವ ಈ 30 ದಿನಗಳ ವಿನಾಯಿತಿ…

“ಭಾರತೀಯ ಬಂದರುಗಳಲ್ಲಿ ಇರಾನ್ ಹಡಗುಗಳ ತಡೆ: ಜಾಗತಿಕ ನಿರ್ಬಂಧಗಳ ಪಾಲನೆಯತ್ತ ದೆಹಲಿ ಹೆಜ್ಜೆ.”

ನವದೆಹಲಿ: ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ಗಳನ್ನು ಭಾರತ ವಶಪಡಿಸಿಕೊಂಡಿರುವುದು ಜಾಗತಿಕ ರಾಜತಾಂತ್ರಿಕತೆಯಲ್ಲಿ ಒಂದು ಮಹತ್ವದ ಬೆಳವಣಿಗೆಯಾಗಿದೆ. ಭಾರತದ ಈ ಕ್ರಮದ ಹಿಂದಿನ ಪ್ರಮುಖ ಅಂಶಗಳು ಈ ಘಟನೆಯನ್ನು…

“ಮೈಸೂರು ಸ್ಯಾಂಡಲ್ ಘಮಕ್ಕೆ ಪರಭಾಷೆಯ ನಟಿಯ ಲೇಪ; ಕನ್ನಡದ ತಾರೆಗಳನ್ನು ಮರೆತೇ ಬಿಟ್ಟಿತೇ ಸರ್ಕಾರ?”

ಮೈಸೂರು ಸ್ಯಾಂಡಲ್ ಸೋಪ್‌ಗೆ ಪರಭಾಷೆಯ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವ ರಾಜ್ಯ ಸರ್ಕಾರದ ನಿರ್ಧಾರವು ಸದ್ಯ ಭಾರಿ ಚರ್ಚೆಗೆ ಹಾಗೂ ರಾಜಕೀಯ…

ಇಂಧನ ರಾಜತಾಂತ್ರಿಕತೆ: ಭಾರತ ತೈಲ ಖರೀದಿ ನಿಲ್ಲಿಸಲ್ಲ ಎಂದು ರಷ್ಯಾ ವಿಶ್ವಾಸ!

ಜಾಗತಿಕ ತೈಲ ರಾಜತಾಂತ್ರಿಕತೆ: ಟ್ರಂಪ್ ಹೇಳಿಕೆಗೆ ರಷ್ಯಾ ತಿರುಗೇಟು, ಭಾರತದ ನಿಲುವಿಗೆ ಜಯ? ಇತ್ತೀಚೆಗೆ ನಡೆದ ಚುನಾವಣಾ ಪ್ರಚಾರವೊಂದರಲ್ಲಿ ಡೊನಾಲ್ಡ್ ಟ್ರಂಪ್, “ತೈಲ ಖರೀದಿಯ ವಿಚಾರದಲ್ಲಿ ಭಾರತದಂತಹ…

ಹೊಸ ವರ್ಷದ ದಿನದಂದೇ ಹೆಚ್ಚು ಆದಾಯ ಪಡೆದ ನಮ್ಮ ಮೆಟ್ರೋ!

ಬೆಂಗಳೂರು: ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ನ್ಯೂ ಇಯರ್‌ ಸಂಭ್ರಮ ಜೋರಾಗಿದ್ದು, ಜನವರಿ1ರ ದಿನವೇ ನಮ್ಮ ಮೆಟ್ರೋ 3.8ಕೋಟಿ ರೂಗಳನ್ನು ಪಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವಿಚಾರದ…

ಸ್ಪೇಸ್‌ಎಕ್ಸ್ ಲಾಂಚರ್‌ ಪ್ಯಾಡ್‌ಗೆ ಮರಳಿದ ಬೂಸ್ಟರ್‌ ಇಂಜಿನ್:‌ ಇದು ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ !

ಬೊಕಾ ಚಿಕಾ, ಟೆಕ್ಸಾಸ್, ಅಕ್ಟೋಬರ್ 14, 2024 – ಎಲಾನ್‌ ಮಸ್ಕ್‌ರವರ ಸ್ಪೇಸ್‌ಎಕ್ಸ್ ಕಂಪೆನಿಯು ಲಾಂಚ್‌ ಮಾಡಿದ ಇಂಜಿನ್‌ ಮತ್ತೆ ಮರಳಿ ಬಂದಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ…

ಭೂ ಹಂಚಿಕೆಯಲ್ಲಿ ಊರು-ಕೇರಿ ಸೃಷ್ಟಿಸುತ್ತಿದೆಯೇ ಕರ್ನಾಟಕ ಉದ್ಯೋಗ ಮಿತ್ರ?

ನಮ್ಮ ಒಕ್ಕೂಟ ರಾಷ್ಟ್ರದಲ್ಲಿ ಜೀವಿಸುತ್ತಿರುವ ಎಲ್ಲರಿಗೂ ಏಕಪ್ರಕಾರವಾಗಿ ಬದುಕುವ, ಉದ್ಯೋಗ, ಉದ್ಯಮ, ಕೈಗಾರಿಕೆ ಅಥವಾ ವ್ಯಾಪಾರ ನಡೆಸುವ ಹಕ್ಕಿದೆ. ಅದನ್ನು ಯಾರಿಗೆ ಯಾರೂ ವಂಚಿಸುವಂತಿಲ್ಲ ಎಂದು ಸಂವಿಧಾನದ…

ಬೊಮ್ಮಾಯಿ ಸರ್ಕಾರದಿಂದ ಕೊಡಗು ನಿರ್ಲಕ್ಷ್ಯ: SDPI ಪ್ರಧಾನ ಕಾರ್ಯದರ್ಶಿ ಆರೋಪ!

ರಾಜ್ಯದ ಬಿಜೆಪಿ ಸರ್ಕಾರ ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ, ಕೊಡಬೇಕಾದ ಹಣದಲ್ಲಿ ಕೇವಲ ಒಂದು ಪರ್ಸೆಂಟ್‌ ಹಣವನ್ನೂ ನೀಡಲಾಗಿಲ್ಲ. ಅತ್ಯಧಿಕವಾಗಿ ತೆರಿಗೆ ಕಟ್ಟುವ ಜಿಲ್ಲೆಗಳಲ್ಲಿ ಒಂದಾಗಿರುವ ಕೊಡಗಿಗೆ ಬಜೆಟ್‌ನಲ್ಲಿ…

Karnataka Budget 2023: ಬಜೆಟ್ಟೋ? ಚುನಾವಣಾ ಪ್ರಣಾಳಿಕೆಯೋ?

Karnataka Budget 2023 ಅನ್ನು ನೋಡುವುದಾದರೆ, ಕಳೆದ ಎರಡು ವರ್ಷಗಳ ಬಜೆಟ್ ರಾಜ್ಯದ ಜನರಿಗೆ ಬಹಳ ನಿರಾಶದಾಯಕವಾಗಿತ್ತು. ಆದರೆ ಈ ಬಾರಿಯ ಮಾತ್ರ ಬಜೆಟ್ ಕೇಳಲಿಕ್ಕೆ ಮತ್ತು…

ಏರ್‌ ಶೋ: ನಾಳೆಯಿಂದ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಯಲಹಂಕ: ನಾಳೆಯಿಂದ 5 ದಿನಗಳವರೆಗೆ ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾದ ಏರ್‌ ಶೋ ಶುರುವಾಗಲಿದ್ದು ಯಲಹಂಕ ಮತ್ತು ಬಳ್ಳಾರಿ ರಸ್ತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ನಾಳೆಯಿಂದಲೇ ಏರ್‌…