Category: ಬಿಗ್‌ ಕನ್ನಡ ವಿಶೇಷ

ಶೌಚಾಲಯ ಸ್ವಚ್ಚಗೊಳಿಸುವುದು ತಪ್ಪಲ್ಲ ಎಂಬ ಮಾತು ನಿಜ: ನಟ ಚೇತನ್‌ ಅಹಿಂಸಾ

ಬೆಂಗಳೂರು: ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನು ಸ್ವಚ್ಚಗೊಳಿಸುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲವೆಂಬುದು ನಿಜವೆಂದು ನಟ ಚೇತನ್‌ ಅಹಿಂಸಾ ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಶೌಚಾಲಯವನ್ನು…

ರೈತ ಚಳುವಳಿಯ ರೂವಾರಿ ಡಾ. ಬಿ.ಆರ್.ಅಂಬೇಡ್ಕರ್

ದೇಶದ ಉದ್ದಗಲಕ್ಕೂ ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯಪೂರ್ವ ಭಾರತದಲ್ಲಿಯೇ ರೈತರ ಮಹಾ ಸಮಾವೇಶವನ್ನು ಸಂಘಟಿಸಿದ್ದು…

ಎಡಗೈ – ಬಲಗೈ ಬಗ್ಗೆ ಮಾತನಾಡುತ್ತಿರುವ ಪುಡಿಗೈಗಳು!

ಇತ್ತೀಚೆಗೆ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಚರ್ಚೆಯಲ್ಲಿರುವ ವಿಷಯ ಎಡಗೈ – ಬಲಗೈ! ಬರೀ ಎಡಗೈ (ಮಾದಿಗ) ಮತ್ತು ಬಲಗೈ (ಹೊಲೆಯ) ಬಗ್ಗೆ ಈ ಕೈ ಕಮಲಗಳಿಗೆ…

ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ! – ಕವಿ ಸುಬ್ಬು ಹೊಲೆಯಾರ್‌ ಬೇಸರ

ಹಾಸನ: ಪ್ರಸ್ತುತ ಜಗತ್ತು ಹೊರನೋಟಕ್ಕೆ ಸುಂದರವಾಗಿದೆ. ಆದರೆ ಅಂತರಂಗದಲ್ಲಿ ಜಾತಿ, ಧರ್ಮದ ಅಹಂ ಮೆರೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಅಸಮಾನತೆ ದೂರವಾಗಿಲ್ಲ. ದಲಿತ…

ಗಣತಂತ್ರ ನಶಿಸಿದೆ! – ಹೊಸ ರಾಜಕೀಯ ಭಾಷೆ ಬೇಕಿದೆ

“ದೊರೆ ಸತ್ತಿದ್ದಾನೆ ದೊರೆ ಚಿರಾಯುವಾಗಲಿ” ಈ ಬ್ರಿಟೀಷ್‌ ನಾಣ್ಣುಡಿಯನ್ನು ಅಳವಡಿಸಿಕೊಂಡು ನಾವು ಜನವರಿ 26ರಂದು “ಗಣತಂತ್ರ ಸತ್ತಿದೆ ಗಣತಂತ್ರ ಚಿರಾಯುವಾಗಲಿ!” ಎಂದು ಘೋಷಿಸಬೇಕಿದೆ. 1950ರ ಜನವರಿ 26ರಂದು…

ಮೂಕನಾಯಕ ಪತ್ರಿಕೆ ಎತ್ತಿದ ದನಿ; ಮೂರ್ಖ, ಮನುವಾದಿ ನಾಯಕರಿಗೆ ಬಿದ್ದ ಚಾಟಿ ಏಟು!

ಸಂತ ತುಕಾರಾಮರ ಪದ್ಯವೊಂದು ಮೂಕನಾಯಕ ಪತ್ರಿಕೆಯ ಮೊದಲ ಅಂಕಣವಾಗಿ ಪ್ರಕಟವಾಗುತ್ತದೆ. ಆ ಪದ್ಯ ಬಾಬಾಸಾಹೇಬ್ ಅಂಬೇಡ್ಕರರ ಮುಂದಿನ ಹೋರಾಟ ಯಾರಿಗಾಗಿ ಮತ್ತು ಏತಕ್ಕಾಗಿ ಎಂದು ಸ್ಪಷ್ಟಪಡಿಸಿತು. ಅಂದು…

ಅರಿವೇ ಕಂಡಾಯ – 13: ಸರ್ವೋದಯದ ಕನವರಿಕೆಗಳು

ಸರ್ವೋದಯ ತತ್ವದ ಬಗ್ಗೆ ಕುವೆಂಪುರವರ ಸಾಹಿತ್ಯ ಮತ್ತು ವೈಚಾರಿಕತೆಯಿಂದ ಪ್ರಭಾವಿತವಾಗುವುದು ನನ್ನಂಥವರಿಗೆ ಸಹಜವೆ. ಹಂಗೆ ನೋಡಿದರೆ, ನನ್ನ ದಲಿತ ಮೂಲವೇ ಈ ಸರ್ವೋದಯದಂತಹ ಹಂಬಲಗಳನ್ನು ಕನವರಿಸುವಂತೆ ಮಾಡುತ್ತದೆ.…

ತಲೆ ಕೊಟ್ಟ ಶಂಭೂಕನಾಗದೆ, ಬ್ರಾಹ್ಮಣ್ಯದ ತಲೆ ಕಡಿದ ಕಾಟೇರ!

ನಿಮಗೆಲ್ಲಾ ರಾಮಾಯಣದಲ್ಲಿ ಬರುವ ದುರಂತ ಪಾತ್ರ ಶಂಭೂಕ ವಧೆಯ ಕತೆ ಗೊತ್ತಿರುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಶಂಭೂಕನ ವಧೆಯನ್ನು ಹೀಗೆ ಚಿತ್ರಿಸಲಾಗಿದೆ. ಒಂದು ದಿನ ಬ್ರಾಹ್ಮಣನೊಬ್ಬ ಅಕಾಲ ಮೃತ್ಯುವಿಗೆ…

ಅರಿವೇ ಕಂಡಾಯ – 12 : ನಿರಂಕುಶ ತತ್ವದ ಕಾಲಜ್ಞಾನಿ ಕುವೆಂಪು

ಕುವೆಂಪುರವರನ್ನು ಈಗ ನಮ್ಮ ಹಳೆಯ ನಮ್ಮ ರೂಢಿಯ ಗ್ರಹಿಕೆಗಳಿಂದ ಬಿಡುಗಡೆಗೊಳಿಸಿಕೊಂಡೆ ನೋಡಬೇಕಾಗುತ್ತದೆ. ನನಗಂತೂ ಇವರ ಫಿಕ್ಷನ್ಗಿಂತಲೂ ಇವರ ವೈಚಾರಿಕತೆ, ತತ್ವದರ್ಶನದ ವಿಚಾರಗಳೇ ಸದಾ ಆಕರ್ಷಸುತ್ತಿರುತ್ತವೆ. ಹಂಗೆ ನೋಡುದ್ರೆ,…

ನಾಸ್ತಿಕ ಸಾವರ್ಕರ್ ಹಿಂದುತ್ವ ಪ್ರತಿಪಾದಕ ಆಗಿದ್ದು ಹೇಗೆ?

ಬಹಳಷ್ಟು ಜನರಿಗೆ ಗೊತ್ತಿರದ ವಿಷಯವೇನೆಂದರೆ ವಿನಾಯಕ ದಾಮೋದರ್ ಸಾವರ್ಕರ್ ಅವರು ನಾಸ್ತಿಕರಾಗಿದ್ದರು. ನಾಸ್ತಿಕರೊಬ್ಬರು ಹೇಗೆ ಹಿಂದುತ್ವದ ಪ್ರತಿಪಾದಕರಾದರು ಎಂಬುದು ಪ್ರಶ್ನೆ. ಕೆಲವರು ಸನಾತನ ಹಿಂದೂ ಧರ್ಮದಲ್ಲಿ ನಾಸ್ತಿಕತೆಗೂ…