ಶುಭಮನ್ ಗಿಲ್ನ ದಾಖಲೆಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ!
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ದಾಖಲೆ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ICCಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಅಂಕದಲ್ಲಿ ನಂ.1 ಸ್ಥಾನವನ್ನು ಪಡೆಯುವುದರ ಮೂಲಕ ನಂ.1 ಸ್ತಾನ ಪಡೆದ…
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ದಾಖಲೆ ಪುಸ್ತಕದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ICCಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಅಂಕದಲ್ಲಿ ನಂ.1 ಸ್ಥಾನವನ್ನು ಪಡೆಯುವುದರ ಮೂಲಕ ನಂ.1 ಸ್ತಾನ ಪಡೆದ…
ನವದೆಹಲಿ: ಏಷ್ಯಾಕಪ್ ಸಮಯದಲ್ಲಿ ಭಾರತದ ಪುರುಷರ ತಂಡ ತೆಗೆದುಕೊಂಡ ನಿರ್ಧಾರದ ನಂತರ , ಭಾನುವಾರ ನಡೆಯಲಿರುವ ಮಹಿಳಾ ವಿಶ್ವಕಪ್ ಲೀಗ್ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಆಟಗಾರ್ತಿಯವರ ಹ್ಯಾಂಡ್…
ಮೈಸೂರು: ಮೈಸೂರು ನಗರಿಯ ದಸರಾ ಉತ್ಸವದ ಉದ್ಘಾಟನೆಯನ್ನು ಬೂಕರ್ ಅವಾರ್ಡ್ ವಿಜೇತರಾದ ಲೇಖಕಿ ಬಾನು ಮುಷ್ತಾಕ್ರವರು ನೆರವೇರಿಸಿದ್ದಾರೆ.ಅದಾದ ನಂತರ ಸಿಎಂ ಸಿದ್ದರಾಮಯ್ಯನವರು ಆಹಾರಮೇಳ, ಹೂವು-ಹಣ್ಣುಗಳ ಪ್ರದರ್ಶನ ಮತ್ತು…
ನವದೆಹಲಿ: ಇಂಡಿಯಾದ ಕ್ರಿಕೆಟ್ ತಂಡದ ಪ್ರಾಯೋಜಕರಾಗಿ ಅಪೊಲೋ ಟೈರ್ಸ್ನ್ನು ನೇಮಕಮಾಡಿದೆ.ಅಪೊಲೊ ಟೈರ್ಸನ್ನು ನೇಮಕ ಮಾಡಿದ್ದು, 2027 ರವರೆಗೆ ಹಕ್ಕನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಆನ್ಲೈನ್ ಆಟಗಳ ಮೇಲೆ…
ಆರ್ಸಿಬಿ ತಂಡದಿಂದ ಪಂಜಾಬ್ಕಿಂಗ್ಸ್ ತಂಡಕ್ಕೆಹೋದ ಕ್ರಿಸ್ ಗೇಲ್ ತಾನು ಆಟವಾಡಿದ ತಂಡದ ಬಗ್ಗೆ ಅಸಧಾನವನ್ನು ಹೊರಹಾಕಿದ್ದಾರೆ. ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ನೋವನ್ನು ತಡೆದುಕೊಳ್ಳಲಾರದೆ ಅನಿಲ್ ಕುಂಬ್ಳೆಯವರ…
ಆಷ್ಟ್ರೇಲಿಯಾ ವಿರುದ್ದ ಲಖೌನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಭಾರತದ ಎ ತಂಡದ ನಾಯಕನಾಗಿ ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಅಯ್ಯರ್ರನ್ನು ನೇಮಕ ಮಾಡಲಾಗಿದೆ. ಸೆಪ್ಟೆಂಬರ್ 16ರಿಂದ ಪ್ರಾರಂಭವಾಗಲಿದ್ದು,…
ನವದೆಹಲಿ: ಭಾರತದ ಸ್ಪಿನ್ನರ್ ಆಟಗಾರ ಅಮಿತ್ ಮಿಶ್ರಾ ಎಲ್ಲಾ ರೀತಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.2017ರಲ್ಲಿ ಕೊನೆ ಬಾರಿ ಇಂಡಿಯಾದ ಪರವಾಗಿ ಆಟವಾಡಿದ್ದರು.2024ರಲ್ಲಿ ಲಕ್ನೋ ಸೂಪರ್ ಜೆಂಟ್ಸ್…
BCCI ಹಂಗಾಮಿ ಮುಖ್ಯಸ್ಥರಾಗಿ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಾಜೀವ್ ಶುಕ್ಲಾ ಪ್ರಸ್ತುತ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರವನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಭಾರತದ ಮಾಜಿ ವೇಗಿ ರೋಜರ್…
ನವದೆಹಲಿ: ಭಾರತದ ಕ್ರಿಕೆಟ್ ಆಟಗಾರ್ತಿ ಗೌಹರ್ ಸುಲ್ತಾನ್ ಎಲ್ಲಾ ರೀತಿಯ ಕ್ರಿಕೆಟ್ ಆಟಕ್ಕೆ ನಿವೃತ್ತಿಯನ್ನು ಘೋಷಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಎಡಗೈ ಸ್ಪಿನ್ನರ್ ಗೌಹರ್…
ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಆಟಗಾರರ ಹೆಸರುಗಳನ್ನು ಪ್ರಕಟ ಮಾಡಲಾಗಿದೆ.ಸೂರ್ಯಕುಮಾರ್ ಯಾದವ್ ತಂಡದ ನಾಯಕನಾಗಿ ಮುನ್ನಡೆಸಿದರೆ, ಭಾರತದ ನಾಯಕರಾಗಿ ಶುಭ್ಮನ್ ಗಿಲ್ ನಾಯಕನನ್ನಾಗಿ ನೇಮಿಸಿದೆ.ಬೂಮ್ರಾಕೂಡಾ ತಂದಲ್ಲಿ ಆಡಲಿದ್ದಾರೆ.…