Category: ಕ್ರೀಡೆ

ಆರ್‌ ಆರ್‌ ತಂಡದ ಮುಖ್ಯ ಕೋಚ್‌ ಆಗಿ ರಾಹುಲ್‌ದ್ರಾವಿಡ್‌ ಆಯ್ಕೆ

ನವದೆಹಲಿ: ಈ ಬಾರಿ ನಡೆಯಲಿರುವ ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌(ಆರ್‌ ಆರ್‌ ) ತಂಡಕ್ಕೆ ಮುಖ್ಯ ಕೋಚ್‌ ಆಗಿ ರಾಹುಲ್‌ದ್ರಾವಿಡ್‌ರವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ…

ಪ್ಯಾರಾಲಾಂಪಿಕ್ಸ್‌ :ಭಾರತದ ಮಡಿಲಿಗೆ ಮತ್ತೊಂದು ಚಿನ್ನದ ಪದಕ

ಪ್ಯಾರೀಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತವೂ 2 ಚಿನ್ನದ ಪಧಕವನ್ನು ಪಡೆದುಕೊಂಡಿದೆ. ಬ್ಯಾಡ್ಮಿಂಟನ್‌  ಪುರುಷರ ಸಿಂಗಲ್ಸ್​ SL3 ಬ್ಯಾಡ್ಮಿಂಟನ್​ ಭಾಗದಲ್ಲಿ ಭಾರತದ ನಿತೇಶ್​ ಕುಮಾರ್​ ಚಿನ್ನದ ಪದಕವನ್ನು ಗೆದ್ದಿದ್ದಾರೆ.…

ಮಾಧ್ಯಮದಲ್ಲಿ ನಕಾರಾತ್ಮಕವಾಗಿ ಬಿಂಬಿಸುವ ಹಾಗೆ ಕೊಹ್ಲಿ ಇಲ್ಲ: ಬೌಲರ್‌ ಯಶ್‌ ದಯಾಳ್‌ ಹೇಳಿಕೆ

ವಿರಾಟ್‌ ಕೊಹ್ಲಿಯನ್ನು ಪ್ರೀತಿಸದವರಿಲ್ಲ. ಆಟದ ಮೈದಾನದಲ್ಲಿ ಅಬ್ಬರಿಸುವ ಇವರು ಯುವ ಆಟಗಾರರಿಗೆ ಅಚ್ಚುಮೆಚ್ಚು. ಏಕೆಂದರೆ ಅವರು ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರನ್ನು ಪ್ರೋತ್ಸಾಹಿಸುವುದರಲ್ಲಿ ಒಂದು…

ಅರಿವೇ ಕಂಡಾಯ – 6 : ಜಾತಿಮೀರಿದ ಕ್ರಿಕೆಟ್ ತಂಡವೂ, ಬೀಫ್ ಕಬಾಬು

ಬೀದಿ ನಾಟ್ಕದಿಂದ ಒಂದಷ್ಟು ವಿಚಾರ, ಸಾಹಿತ್ಯದ ಓದು ಮೈಗತ್ತಿತ್ತು. ಇದರ ಪೂರ್ವದಲ್ಲಿ ಊರಿನ ನಾವೊಂದಷ್ಟು ಹುಡುಗ್ರು ಅಂಬೇಡ್ಕರ್ ಜಯಂತಿ, ಸ್ವಾತಂತ್ರ್ಯ ದಿನಾಚರಣೆ ಮಾಡ್ತಿದ್ದೊ. ಒಂದ್ಸಲ ಮಧ್ಯೆ ರಾತ್ರಿ…

ಬಂಡವಾಳ ಮಾರುಕಟ್ಟೆಯಲ್ಲಿ ಕ್ರಿಕೆಟ್‌ ಎಂಬ ದೈತ್ಯ

ಕ್ರಿಕೆಟ್‌ ಕ್ರೀಡೆಯ ಪೊರೆ ಕಳಚಿಕೊಂಡು ಮಾರುಕಟ್ಟೆ-ರಾಷ್ಟ್ರೀಯ ಭಾವೋನ್ಮಾದದ ನೆಲೆಯಾಗಿದೆ ಕಳೆದ ನಾಲ್ಕು ದಶಕಗಳಲ್ಲಿ ರೂಪಾಂತರಗೊಂಡಿರುವ ಕ್ರಿಕೆಟ್‌ ಎಂಬ Gentlemanʼs Game ಈಗ ಕ್ರೀಡಾ ಸ್ಪೂರ್ತಿಗಿಂತಲೂ ಹೆಚ್ಚಾಗಿ ಪ್ರಾದೇಶಿಕ…

ಇಂಡೋ vs ಪಾಕ್: ಕ್ರಿಕೆಟ್ ಪ್ರೇಕ್ಷಕ ಗೆದ್ದ ಆ ದಿನ!

2021ರ T-20 ಕ್ರಿಕೆಟ್ ವಿಶ್ವಕಪ್. ಭಾರತ ಮತ್ತು ಪಾಕಿಸ್ತಾನ ಮೈದಾನದಲ್ಲಿ ಸೆಣಸುತ್ತಿವೆ. ಡ್ರಿಂಕ್ಸ್ ಬ್ರೇಕ್. ಪಾಕಿಸ್ತಾನಿ ಆಟಗಾರ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲೇ ನಮಾಜ್ ಮಾಡಿದ. ಪಾಕಿಸ್ತಾನಿ ಕ್ರಿಕೆಟ್…

ಆರ್. ಅಶ್ವಿನ್ ಮತ್ತು ಕ್ರಿಕೆಟ್ ತಾರತಮ್ಯ

ತಾರತಮ್ಯ ಎಷ್ಟು ಹಂತಗಳಲ್ಲಿ ಕೆಲಸ ಮಾಡುತ್ತೆ ಅಂತ ಅರ್ಥ ಮಾಡಿಕೊಳ್ಳಲು ಇಂದು ಪ್ರಕಟವಾದ ರವಿಚಂದ್ರನ್ ಅಶ್ವಿನ್ ಅವರ ಸಂದರ್ಶನ ಓದಿ. ರವಿಚಂದ್ರನ್ ಅಶ್ವಿನ್ ಬೌಲರ್ಸ್ ಗಳ ಐಸಿಸಿ…

ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ CCL | ಕಿಚ್ಚಾ ಸುದೀಪ್ ತಂಡಕ್ಕೆ ಭರ್ಜರಿ ಜಯ

ಛತ್ತೀಸ್ಗಢ (18-02-2023): ವಿವಿಧ ಚಿತ್ರರಂಗಗಳ ತಾರೆಯರ ಸೆಲೆಬ್ರಿಟಿಗಳ‌ ಕ್ರಿಕೆಟ್ ಲೀಗ್ (CCL) ಪಂದ್ಯಾವಳಿ ಇಂದು ಛತ್ತೀಸ್ಗಢದ ರಾಯ್ಪುರದಲ್ಲಿ ಪ್ರಾರಂಭವಾಯಿತು. ಮೊಟ್ಟಮೊದಲ ಪಂದ್ಯ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್…

ಮತ್ತೆ ಬಂತು ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್ CCL

ಬೆಂಗಳೂರು (16-02-2023): ಸೆಲೆಬ್ರಿಟಿಗಳ‌ ಕ್ರಿಕೆಟ್ ಲೀಗ್ (CCL) ಮತ್ತೆ ಬಂದಿದೆ.‌ ಕೋವಿಡ್-19 ಸಾಂಕ್ರಾಮಿಕ ರೋಗ ಅಬ್ಬರಿಸಿದ ಕಾರಣ ಕಳೆದ ಎರಡು ಮೂರು ವರ್ಷಗಳ ಕಾಲ ನಿಂತು ಹೋಗಿದ್ದ…